Don't Miss!
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- News Priyank Kharge Life Threat: ಎನ್ಕೌಂಟರ್ ಮಾಡುವುದಾಗಿ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಚಿನ್ ತೆಂಡೂಲ್ಕರ್ ಮಗನ ಬೆಂಬಲಕ್ಕೆ ನಿಂತ ನಟ, ನಿರ್ದೇಶಕ ಫರ್ಹಾನ್ ಖಾನ್
ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಐಪಿಎಲ್ ಹರಾಜಿನಲ್ಲಿ ಮುಂಬೈ ಪಾಲಾಗಿರುವುದು ಬಹುವಾಗಿ ಚರ್ಚೆಯಾಗುತ್ತಿದೆ.
ಸ್ವಜನ ಪಕ್ಷಪಾತ ಅಥವಾ ನೆಪೋಟಿಸಮ್ ಎಂಬುದು ಕ್ರಿಕೆಟ್ಟಿಗೂ ಕಾಲಿಟ್ಟಿದೆ. ಅರ್ಜುನ್ ತೆಂಡೂಲ್ಕರ್ ಗೆ ಆತನ ಪ್ರತಿಭೆ ಬದಲಿಗೆ ಸಚಿನ್ ತೆಂಡೂಲ್ಕರ್ ಪುತ್ರ ಎಂಬ ಕಾರಣಕ್ಕೆ ಅವಕಾಶ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸಚಿನ್ ತೆಂಡೂಲ್ಕರ್ ಮಗನ ಬೆಂಬಲಕ್ಕೆ ನಿಂತಿರುವ ನಟ, ನಿರ್ದೇಶಕ ಫರ್ಹಾನ್ ಅಖ್ತರ್, 'ನಾನು ಅರ್ಜುನ್ ತೆಂಡೂಲ್ಕರ್ ಅನ್ನು ನೋಡಿದ್ದೇನೆ. ಅವನು ಒಳ್ಳೆಯ ಕ್ರಿಕೆಟರ್ ಆಗಲು ಬಹಳ ಕಷ್ಟಪಡುತ್ತಿದ್ದಾನೆ. ಅವನ ಮೇಲೆ 'ನೆಪೊಟಿಸಮ್' ಟೀಕೆಯನ್ನು ಮಾಡುವುದು ಸರಿಯಲ್ಲ' ಎಂದಿದ್ದಾರೆ ಫರ್ಹಾನ್ ಅಖ್ತರ್.
ಮುಂದುವರೆದು, 'ಅವನ ಉತ್ಸಾವನ್ನು ಕೊಲ್ಲಬೇಡಿ, ಅವನು ತನ್ನ ಪಯಣ ಆರಂಭಿಸುವ ಮುನ್ನವೇ ಅವನ ಮೇಲೆ ಭಾರ ಹೇರಬೇಡಿ' ಎಂದಿದ್ದಾರೆ ಅರ್ಜುನ್ ಕಪೂರ್.
ಫರ್ಹಾನ್ ಅಖ್ತರ್ ಹಾಗೂ ಅರ್ಜುನ್ ಕಪೂರ್ ಒಂದೇ ಜಿಮ್ನಲ್ಲಿ ಬೆವರಿಳಿಸುತ್ತಾರೆ. ಇಬ್ಬರಿಗೂ ಪರಸ್ಪರ ಪರಿಚಯವೂ ಇದೆ.
Recommended Video
ಫರ್ಹಾನ್ ಅಖ್ತರ್ ಗೂ ನೆಪೊಟಿಸಮ್ ಟೀಕೆ ಎದುರಾಗಿತ್ತು, ಖ್ಯಾತ ಚಿತ್ರಕತೆಗಾರ, ಸಾಹಿತಿ ಜಾವೇದ್ ಅಖ್ತರ್ ಮಗ ಆಗಿರುವ ಕಾರಣವೇ ಅವರಿಗೆ ಅವಕಾಶ ದೊರಕಿದೆ ಎನ್ನಲಾಗಿತ್ತು. ಆದರೆ ಪ್ರತಿಭಾವಂತ ನಟ, ನಿರ್ದೇಶಕ ಫರ್ಹಾನ್ ಅಖ್ತರ್ ತಮ್ಮ ಪ್ರತಿಭೆಯಿಂದ ಮಾತ್ರವೇ ಚಿತ್ರರಂಗದಲ್ಲಿ ಉಳಿದುಕೊಂಡಿದ್ದಾರೆ.