Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಐಶ್ವರ್ಯಾ ರೈ ತಂಟೆಗೆ ಹೋಗದಂತೆ ಎಚ್ಚರಿಕೆ ನೀಡಿದ್ದ ಸಂಜಯ್ ದತ್ ಸಹೋದರಿಯರು
ಸೌಂದರ್ಯಕ್ಕೆ ಮತ್ತೊಂದು ರೂಪಕ ಎಂಬಂತೆ ಐಶ್ವರ್ಯಾ ರೈ ಹೆಸರು ಚಾಲ್ತಿಯಲ್ಲಿದೆ. ಕರಾವಳಿ ಮೂಲದ ಮಾಜಿ ವಿಶ್ವಸುಂದರಿ ಹೆಣ್ಣುಮಗುವಿನ ತಾಯಿಯಾಗಿದ್ದರೂ ಅವರ ವರ್ಚಸ್ಸು ಕೊಂಚವೂ ಕುಂದಿಲ್ಲ. ಚಿತ್ರರಂಗಕ್ಕೆ ಕಾಲಿರಿಸುವ ಮುನ್ನವೇ ಐಶ್ವರ್ಯಾ ರೈ ಕೀರ್ತಿ ಜಗತ್ತಿನೆಲ್ಲೆಡೆ ಪಸರಿಸಿತ್ತು. ಇಂತಹ ಸುಂದರಿ ಚಿತ್ರರಂಗಕ್ಕೆ ಬರಬಾರದು ಎಂದು ಸಂಜಯ್ ದತ್ ಬಯಸಿದ್ದರಂತೆ.
Recommended Video
ಸಂಜಯ್ ದತ್ ಚಿಕ್ಕಂದಿನಲ್ಲಿ ಹುಡುಗಾಟಿಕೆಯ ಸ್ವಭಾವ ಹೊಂದಿದ್ದವರು. ಅವರನ್ನು ನಿಯಂತ್ರಿಸುವುದು ಪೋಷಕರಿಂದಲೂ ಸಾಧ್ಯವಾಗಿರಲಿಲ್ಲ. ಐಶ್ವರ್ಯಾ ರೈ ಅವರನ್ನು ಸಂಜಯ್ ದತ್ ಮೊದಲು ನೋಡಿದ್ದು ತಂಪು ಪಾನೀಯವೊಂದರ ಜಾಹೀರಾತಿನಲ್ಲಿ. ಎಷ್ಟು ಸುಂದರವಾಗಿದ್ದಾಳೆ, ಯಾರೀಕೆ? ಎಂದು ಸಂಜಯ್ ದತ್ ಕೇಳಿದ್ದರಂತೆ. ಅವರ ಭಂಡತನದ ಅರಿವಿದ್ದ ಸಹೋದರಿಯರು ಸಂಜಯ್ ದತ್ಗೆ ಎಚ್ಚರಿಕೆ ನೀಡಿದ್ದರಂತೆ. ಮುಂದೆ ಓದಿ...
ಆಕೆಯ ತಂಟೆಗೆ ಹೋಗಬೇಡ
'ಐಶ್ವರ್ಯಾ ರೈ ಅವರ ಫೋಟೊ ನೋಡಿ ಅವರ ಸೌಂದರ್ಯದ ಬಗ್ಗೆ ಇನ್ನಷ್ಟು ಯೋಚಿಸುವ ಮುನ್ನವೇ ನನ್ನ ಸಹೋದರಿಯರು ನನಗೆ ಎಚ್ಚರಿಕೆ ನೀಡಿದರು. ಆಕೆಯನ್ನು ಪುಸಲಾಯಿಸಲು ಹೋಗಬೇಡ. ಆಕೆಯ ನಂಬರ್ ತೆಗೆದುಕೊಳ್ಳಬೇಡ. ಆಕೆಗೆ ಹೂವು ಕಳಿಸಬೇಡ' ಎಂದೆಲ್ಲ ಸಲಹೆಗಳನ್ನು ಕೊಟ್ಟಿದ್ದರು ಎಂದು ಸಂಜಯ್ ದತ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ಸಂಜಯ್ ದತ್ ಎದುರು ನಿಂತಾಗ ಗಡಗಡ ನಡುಗಿದ್ದರಂತೆ ಶ್ರುತಿ ಹಾಸನ್
ಕಾಳೆಯಲು ಕಾಯುತ್ತಿರುತ್ತಾರೆ
'ಚಿತ್ರರಂಗಕ್ಕೆ ಬಂದರೆ ಐಶ್ವರ್ಯಾರ ಈಗಿನ ಮುಖದಲ್ಲಿನ ಸೌಂದರ್ಯ ಮಾಯವಾಗುತ್ತದೆ. ಏಕೆಂದರೆ ಆಕೆ ಈ ಸಿನಿಮಾ ಜಗತ್ತನ್ನು ನಿಭಾಯಿಸುವುದು ಸುಲಭವಲ್ಲ. ಇದು ಸ್ಪರ್ಧಾತ್ಮಕ. ನಾನು ಅದಕ್ಕಿಂತಲೂ ಚೆನ್ನಾಗಿ ಕಾಣಿಸಬೇಕು. ನಾನು ಅಲ್ಲಿ ಜಾಗ ಪಡೆಯುತ್ತಿದ್ದೆ ಎನ್ನುವಂತೆ ಕಾಯುತ್ತಿರುತ್ತಾರೆ. ಇಲ್ಲಿ ಹೇಗೆಂದರೆ ನೀವು ಎರಡು ಹೆಜ್ಜೆ ಇರಿಸಿದರೆ ಐದು ಹೆಜ್ಜೆ ಹಿಂದೆ ಎಳೆಯಲು ಐನೂರು ಜನ ಪ್ರಯತ್ನಿಸುತ್ತಾರೆ. ಆಗ ನೀವು ಕಠಿಣರಾಗುತ್ತೀರಿ. ಅಲ್ಲಿಂದ ನಿಮ್ಮ ಸೌಂದರ್ಯದ ಗುಣಗಳೆಲ್ಲ ಹೊರಟುಹೋಗುತ್ತದೆ ಎಂದು ಹೇಳಿದ್ದರು.
'KGF-2' ಸಂಜಯ್ ದತ್ ಲುಕ್ ಸೋರಿಕೆ: ಹೇಗಿದ್ದಾನೆ ಅಧೀರ ನೋಡಿ
ಗಾಡಿ ಓಡಿಸುತ್ತಾರೆ
'ಆಕೆ ರಸ್ತೆಯ ಮೇಲೆ ಬಂದು ನಿಂತರೆ ಎಲ್ಲರೂ ಬ್ರೇಕ್ ಹಾಕಿ ಆಕೆಯನ್ನು ಉಳಿಸಲು ಮುಂದಾಗುತ್ತಾರೆ. ಆದರೆ ನಾನು ಹಾಗೆಯೇ ಮಾಡಿದರೆ ಅವರು ನನ್ನ ಮೇಲೆಯೇ ಗಾಡಿ ಓಡಿಸುತ್ತಾರೆ' ಎಂದು ಸಂಜಯ್ ದತ್, ಚಿತ್ರರಂಗ ಯಾವ ರೀತಿ ನಡೆದುಕೊಳ್ಳುತ್ತದೆ ಎಂಬುದನ್ನು ಹೇಳಿದ್ದರು.
ಸಲಿಂಗಕಾಮಿಯಾಗಿದ್ದರಾ ಸಂಜಯ್ ದತ್?: ಅಮ್ಮ ನರ್ಗಿಸ್ಗೆ ಈ ಅನುಮಾನ ಬಂದಿದ್ದೇಕೆ?