twitter
    Celeb News
    • ಕಷ್ಟ ಎಂದವರಿಗೆ ಸಹಾಯ ಮಾಡಲೂ ಹಿಂದು ಮುಂದು ನೋಡುವ ಕಾಲ ಇದು. ಅಂಥದ್ರಲ್ಲಿ, ಡಾ.ವಿಷ್ಣುವರ್ಧನ್ ಹೆಸರಲ್ಲಿ ಜನರಿಗೆ ಸಹಾಯ ಮಾಡಬೇಕು ಅಂತ ಮುಂದೆ ಬಂದವರು 'ನಾಗರಹಾವು' ಚಿತ್ರದ ನಿರ್ಮಾಪಕ ಸಾಜಿದ್ ಖುರೇಶಿ. 'ನಾಗರಹಾವು' ಚಿತ್ರದ ಆಡಿಯೋ ರಿಲೀಸ್ ಹೆಸರಿನಲ್ಲಿ ದುಂದು ವೆಚ್ಚ ಮಾಡದೆ, ಅದೇ ದುಡ್ಡನ್ನ ಅಸಹಾಯಕ ಬಡ ರೋಗಿಗಳಿಗೆ ನೀಡುವ ಉದಾರ ಮನೋಭಾವ ತೋರಿದ ಸಾಜಿದ್
    • ಬಾಲಿವುಡ್, ಸ್ಯಾಂಡಲ್ ವುಡ್, ಸೇರಿದಂತೆ ಕಾಲಿವುಡ್ ಕ್ಷೇತ್ರದಲ್ಲೂ ತಮ್ಮ ಸುಮಧುರ ಸ್ವರದಿಂದ ಎಲ್ಲರನ್ನೂ ಮೋಡಿ ಮಾಡಿರುವ ಖ್ಯಾತ ಗಾಯಕ ಬೆನ್ನಿ ದಯಾಳ್ ಅವರು ತಮ್ಮ ದೀರ್ಘಕಾಲದ ಗೆಳತಿ ಮಾಡೆಲ್ ಕಮ್ ನಟಿ ಕ್ಯಾಥರೀನ್ ತಂಗಮ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂದಹಾಗೆ ಹಿಂದು ಹಾಗೂ ಕ್ರಿಶ್ಚಿಯನ್ ಸಂಪ್ರದಾಯದ ಮಾದರಿಯಲ್ಲಿ ಬೆನ್ನಿ ದಾಯಾಳ್ ಮತ್ತು..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X