twitter
    Celebs»Adithya»News
    Celeb News
    • ನಟ ಆದಿತ್ಯ ಅಭಿನಯದ 'ಬೆಂಗಳೂರು ಅಂಡರ್ ವರ್ಲ್ಡ್' ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಆದ್ರೆ, ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಸೋಶಿಯಲ್ ಮಿಡಿಯಾದಲ್ಲಿ ಕೆಲವು ಕಾಮೆಂಟರ್ಸ್ ಆದಿತ್ಯ ಅವರ ವಿರುದ್ಧ ಕಾಮೆಂಟ್ ಮಾಡಿದ್ದರು.[ವಿಮರ್ಶೆ: ರೌಡಿಗಳನ್ನ ಕೊಂದು, 'ರೌಡಿಸಂ'ನ್ನ ಕೊಲ್ಲದ 'ಬೆಂಗಳೂರು ಅಂಡರ್ ವರ್ಲ್ಡ್' ] ಆ ಕಾಮೆಂಟ್ ಗಳಿಗೆ ನಟ ಆದಿತ್ಯ ಕೂಡ ಖಡಕ್ ಉತ್ತರ..
    • ಡೆಡ್ಲಿ ಆದಿತ್ಯ ಮತ್ತು ಪಿ.ಎನ್.ಸತ್ಯ ಕಾಂಬಿನೇಷನ್ ನಲ್ಲಿ ಮೂಡಿಬಂದ ಸಿನಿಮಾ 'ಬೆಂಗಳೂರು ಅಂಡರ್ ವರ್ಲ್ಡ್. ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರಕ್ಕೆ, ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದರು. ಆದ್ರೆ, ಬೆಂಗಳೂರಿನ ಕತ್ತಲ ಲೋಕವನ್ನ ಹಸಿಹಸಿಯಾಗಿ ತೆರೆಮೇಲೆ ಬಂಬಿಸಿರುವ ನಿರ್ದೇಶಕ ಪಿ.ಎನ್.ಸತ್ಯ ಅವರ ಪ್ರಯತ್ನ, ವಿಮರ್ಶಕರಿಗೆ..
    • ಈ ವಾರ (ಮಾರ್ಚ್ 10) ಸ್ಯಾಂಡಲ್ ಸಿನಿ ಪ್ರಿಯರಿಗಾಗಿ 4 ಚಿತ್ರಗಳು ತೆರೆ ಮೇಲೆ ಬರುತ್ತಿವೆ. ಈ ನಾಲ್ಕು ಚಿತ್ರಗಳಲ್ಲಿ ಮೂರು ಚಿತ್ರಗಳು ಅಂಡರ್ ವರ್ಲ್ಡ್ ಮತ್ತು ರಿಯಲ್ ಪೊಲೀಸ್ ಬಗ್ಗೆ ಇರುವ ಸಿನಿಮಾಗಳಾಗಿದ್ದು, ಒಂದು ಚಿತ್ರ ಸಖತ್ ಮನರಂಜನೆ ಜೊತೆಗೆ ಸೆಂಟಿಮೆಂಟ್ ಹೊಂದಿದೆ. 'ಡೆಡ್ಲಿ ಸೋಮ' ಚಿತ್ರದಲ್ಲಿ ರೌಡಿ ಪಾತ್ರದಲ್ಲಿ ಅಭಿನಯಿಸಿದ್ದ ಆದಿತ್ಯ, ಈಗ ಮತ್ತೊಮ್ಮೆ
    • ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ನಡುವಿನ ಸ್ನೇಹ ಸಮರ, ಕನ್ನಡ ಇಂಡಸ್ಟ್ರಿಯಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ. ಇದೀಗ, ಇವರಿಬ್ಬರ ಗೆಳತನದಲ್ಲಿ ಮೂಡಿರುವ ಬಿರುಕಿಗೆ ಸಂಬಂಧಪಟ್ಟಂತೆ ನಟ ಆದಿತ್ಯ ಪರೋಕ್ಷವಾಗಿ ಕೆಲವರಿಗೆ ಟಾಂಗ್ ಕೊಟ್ಟಿದ್ದಾರೆ.[ದರ್ಶನ್ ಪ್ರಶ್ನೆಗೆ ಹುಬ್ಬಳಿಯಲ್ಲಿ ಘರ್ಜಿಸಿದ ಸುದೀಪ್!] ದರ್ಶನ್ ಮತ್ತು..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X