Celeb News
-
ನಿರ್ದೇಶಕ ಪವನ್ ಒಡೆಯರ್ ಮತ್ತೊಮ್ಮೆ ವಿಮರ್ಶಕರ ಮನ ಗೆದ್ದಿದ್ದಾರೆ. 'ಗೋವಿಂದಾಯ ನಮಃ', 'ಗೂಗ್ಲಿ' ಹಾಗೂ 'ರಣವಿಕ್ರಮ' ಚಿತ್ರಗಳ ಮೂಲಕ ಜನ ಮೆಚ್ಚುಗೆ ಗಳಿಸಿದ್ದ ಪವನ್ ಒಡೆಯರ್ ಇದೀಗ 'ಜೆಸ್ಸಿ' ಸಿನಿಮಾದಿಂದ ಮತ್ತೊಮ್ಮೆ ಶಿಳ್ಳೆ-ಚಪ್ಪಾಳೆ ಗಿಟ್ಟಿಸಿದ್ದಾರೆ. ಹೌದು, ಕೊಂಚ ವಿಭಿನ್ನ ಕಥಾಹಂದರ ಹೊಂದಿರುವ 'ಜೆಸ್ಸಿ' ಸಿನಿಮಾ ಕಳೆದ ಶುಕ್ರವಾರವಷ್ಟೆ ತೆರೆಗೆ ಬಂದಿತ್ತು...
-
ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಓಕೆ.! ಹಿಂಬದಿ ಸವಾರರಿಗೆ ಯಾಕೆ? ಈ ಓಕೆ! ಯಾಕೆ? ಎಂಬ ನಡುವೆ ನಿಯಮ ಜಾರಿ ಆಗಿ ಒಂದು ತಿಂಗಳು ಕಳೆದೇ ಹೋಗಿದೆ. ಕಷ್ಟವೋ, ಸುಖವೋ ಬೈಕ್ ನಲ್ಲಿ ಕೂರುವವರೆಲ್ಲರೂ ಹೆಲ್ಮೆಟ್ ಧರಿಸಲೇಬೇಕು. [ಹೆಲ್ಮೆಟ್ ಕಡ್ಡಾಯ; ಯಾರಿಗ್ಹೇಳೋಣ ನಮ್ಮ ಪ್ರಾಬ್ಲಮ್ಮು..] ಅಷ್ಟಕ್ಕೂ, 'ಫಿಲ್ಮಿಬೀಟ್ ಕನ್ನಡ'ದಲ್ಲಿ ಯಾಕೆ ಹೆಲ್ಮೆಟ್ ತಲೆ ನೋವು ಅಂತ ಕನ್
-
ಕನ್ನಡದಲ್ಲಿ ಈಗ ಕಿರುಚಿತ್ರಗಳ ಪರ್ವ ಶುರುವಾಗಿದ್ದು ಸಾಕಷ್ಟು ಭರವಸೆಯ ನಿರ್ದೇಶಕರು ಚಂದನವಕ್ಕೆ ಪರಿಚಿತರಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇದೀಗ ಮತ್ತೊಂದು ಕಿರುಚಿತ್ರ ಬಿಡುಗಡೆಯಾಗಲು ತಯಾರಾಗುತ್ತಿದ್ದು, ಚಿತ್ರ ಕೊನೆಯ ಹಂತದಲ್ಲಿದೆ. ಅಂದಹಾಗೆ ಇದೀಗ ನಾವು ಹೇಳುತ್ತಿರುವ ಹೊಸಬರ ಕಿರುಚಿತ್ರದ ಹೆಸರು "ಶರಧಿ" ಅಚ್ಚ ಕನ್ನಡದ ಸ್ವಚ್ಛ ಮನಸ್ಸುಗಳೆಲ್ಲಾ ಸೇರಿ..
ಸಂಬಂಧಿತ ಸುದ್ದಿ