twitter
    Celeb News
    • ಸಾಮಾನ್ಯವಾಗಿ ನಟರ ಮಕ್ಕಳ ಕಣ್ಣು ಚಿತ್ರರಂಗದ ಮೇಲೆ ಇರುತ್ತದೆ. ಅಪ್ಪನ ರೀತಿಯ ಬಣ್ಣದ ಲೋಕಕ್ಕೆ ಬರಬೇಕು ಎನ್ನುವ ಆಸೆ, ಕನಸು ಬಾಲ್ಯದಲ್ಲಿಯೇ ಹುಟ್ಟಿಕೊಳ್ಳುತ್ತದೆ. ಹೀಗಿದ್ದರೂ, ಕೆಲವು ಮಕ್ಕಳು ಅಪ್ಪನ ಕ್ಷೇತ್ರಕ್ಕಿಂತ ವಿಭಿನ್ನವಾಗಿ ಬೆಳೆದು ತೋರಿಸುತ್ತಾರೆ. ನಟ ಅರುಣ್ ಸಾಗರ್ ಪುತ್ರ ಸಹ ಈಗ ಕ್ರೀಡಾ ವಿಭಾಗದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ...
    • 'ಬೆಂಕಿಪಟ್ಣ' ಹೆಸರು ಕೇಳುತ್ತಿದ್ದ ಹಾಗೆ, ಇದು ಕಿಚ್ಚಿನ ಕಥೆ. ಸೇಡು, ಹಗೆ, ದ್ವೇಷದ ಸಮರ ಅಂತ ನೀವು ಅಂದುಕೊಂಡು ಚಿತ್ರಮಂದಿರಕ್ಕೆ ಹೋದರೆ, ನಿಮಗೆ ನಿರಾಸೆ ಆಗುವುದು ಖಂಡಿತ. ಯಾಕಂದ್ರೆ, 'ಬೆಂಕಿಪಟ್ಣ'ದಲ್ಲಿ ಬೆಂಕಿಯೂ ಇಲ್ಲ, ಕಡ್ಡಿಯೂ ಇಲ್ಲ. ಸಿನಿಮಾ ಶುರುವಾಗುತ್ತಿದ್ದ ಹಾಗೆ, ಲಾಂಗು-ಮಚ್ಚುಗಳು ಝಳಪಳಿಸುತ್ತವೆ. ಆದ್ರೆ, ರಕ್ತಪಾತ ಕಮ್ಮಿ. ಹೆಂಗಳೆಯರ ಮನಮುಟ್ಟುವ..
    • ಕನ್ನಡದ ಖ್ಯಾತ ಕಲಾ ನಿರ್ದೇಶಕ ಮತ್ತು ನಟ ಅರುಣ್ ಸಾಗರ್ ಅವರ ಕಲಾ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಕಲಾಕೃತಿಗಳು ಸುಟ್ಟು ಭಸ್ಮವಾಗಿದೆ. ನಗರದ ಉತ್ತರಹಳ್ಳಿಯಲ್ಲಿರುವ ಅರುಣ್ ಸಾಗರ್ ಅವರ 'ಆರ್ಟ್ ಗೋಡೌನ್'ನಲ್ಲಿ ಫೆಬ್ರವರಿ 15 ರಂದು ಸಂಜೆ ಸುಮಾರು 5.30ಕ್ಕೆ ಈ ಅವಘಡ ನಡೆದಿದ್ದು, ಚಿತ್ರಗಳಿಗೆ ಬಳಸಿದ್ದ ಮತ್ತು..
    • ಕಿರುತೆರೆಯಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅತೀ ವಿಜೃಂಭಣೆಯಿಂದ ಸ್ಟಾರ್ ತಾರೆಗಳ ಜೊತೆ ವೈಭವ ಹಾಗೂ ಸಂಭ್ರಮದಿಂದ ಕೂಡಿದ 'ಬೆಳಕಿನ ಹಬ್ಬ' ದೀಪಾವಳಿಯನ್ನು ಕಿಕ್ಕಿರಿದ ಅಭಿಮಾನಿಗಳ ಜೊತೆ ಆಚರಿಸಲಾಯಿತು. ಇದೇ ಮೊದಲ ಬಾರಿಗೆ ಪ್ರೇಕ್ಷಕರ ಜೊತೆ, ಎಲ್ಲರ ಮೆಚ್ಚಿನ ಧಾರಾವಾಹಿ 'ಹರಹರ ಮಹಾದೇವ' ತಂಡ ಬೆಳಕಿನ ಹಬ್ಬವನ್ನು ಆಚರಿಸಿಕೊಂಡಿತು. ಸತಿ-ಮಹಾದೇವನಿಗೆ, ಸುವರ್ಣ ತಾರೆಯರು..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X