Celeb News
-
"ಏನೂಂದ್ರೆ ನಿಮ್ಮ ಜೊತೆ ಬಾಳೋಕೆ ಒಂದೇ ಒಂದು ಅವಕಾಶ ಕೊಡಬೇಕಿತ್ತು. ರೀ ನಿಮ್ಗೆ ಒಂದು ವಿಷಯ ಗೊತ್ತಾ ಕಾವೇರಿ ಹುಚ್ಚಿ. ಅವಳ ಗಂಡ ಆಫೀಸ್ ನಲ್ಲಿ ಯಾರನ್ನೋ ಇಟ್ಕೊಂಡುಬಿಟ್ಟಿದ್ದಾನಂತೆ, ಇನ್ನೇನಾಗುತ್ತೆ..." ಎಂಬ ಜನಪ್ರಿಯ ಸಂಭಾಷಣೆ ಯಾವ ಸಿನಿಮಾದು ಎಂಬುದು ಎಲ್ಲ ಚಿತ್ರರಸಿಕರಿಗೆ ಗೊತ್ತಿರುವುದೆ. ಮಿನುಗುತಾರೆ ಕಲ್ಪನಾ ಅಭಿನಯದ 'ಶರಪಂಜರ' (1971) ಚಿತ್ರದ ಕೆಲವು..
-
ನಟಿಯಾಗಿ ಚಲಾವಣೆಯಲ್ಲಿರುವ ಸೂಪರ್ ಮಾಡೆಲ್ ಶುಭ್ರಾ ಅಯ್ಯಪ್ಪ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದಾರೆ. ಬೆಂಗಳೂರು ಮೂಲದ ಈ ಬೆಡಗಿ ಈಗಾಗಲೆ ತೆಲುಗು, ತಮಿಳು ಚಿತ್ರಗಳಲ್ಲಿ ಬಿಜಿಯಾಗಿದ್ದು ಇದೇ ಮೊದಲ ಬಾರಿಗೆ ಕನ್ನಡ ಚಿತ್ರಕ್ಕೆ ಅಡಿಯಿಟ್ಟಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಎ ಹರ್ಷ ಆಕ್ಷನ್ ಕಟ್ ಹೇಳುತ್ತಿರುವ ವಜ್ರಕಾಯ..
-
ಎಲ್ಲವೂ ಅಂದುಕೊಂಡಂತೆ ಆಗಿದ್ರೆ, ಇಷ್ಟೊತ್ತಿಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಸ್ಟಾರ್ ಮತ್ತು ಪವರ್ ಸ್ಟಾರ್ 'ಮೈತ್ರಿ' ದರ್ಶನವಾಗಿ ತಿಂಗಳುಗಳು ಕಳೆದಿರಬೇಕಿತ್ತು. ಆದ್ರೆ, 'ಮೈತ್ರಿ'ಗಿನ್ನು ಬಿಡುಗಡೆ ಭಾಗ್ಯ ದೊರಕಿಲ್ಲ. ಶೂಟಿಂಗ್ ಕಂಪ್ಲೀಟ್ ಆಗಿದ್ದರೂ, ಪುನೀತ್ ಅಭಿನಯದ 'ಪವರ್ ***' ರಿಲೀಸ್ ಆಗುತ್ತಿದ್ದರಿಂದ 'ಮೈತ್ರಿ' ಪ್ರಚಾರ ಕಾರ್ಯ ಶುರುಮಾಡಿರಲಿಲ್ಲ...
-
ತಿಂಗಳುಗಳ ಹಿಂದೆಯೇ ತೆರೆಗೆ ಬರಬೇಕಿದ್ದ 'ಅಭಿನೇತ್ರಿ' ಚಿತ್ರ ಇಂದು ರಾಜ್ಯದಾದ್ಯಂತ ರಿಲೀಸ್ ಆಗುತ್ತಿದೆ. ಹಲವಾರು ವಿವಾದಗಳಿಂದ ಗಾಂಧಿನಗರದ ತುಂಬೆಲ್ಲಾ ಸದ್ದು-ಸುದ್ದಿ ಮಾಡಿದ್ದ 'ಅಭಿನೇತ್ರಿ' ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸುತ್ತಿದೆ. ಬಿಡುಗಡೆ ಆದ್ಮೇಲೆ 'ಅಭಿನೇತ್ರಿ' ಚಿತ್ರವನ್ನ ನೋಡಿದವರು ಮತ್ತಿನ್ಯಾವ ಕ್ಯಾತೆ ತೆಗಿಯುತ್ತಾರೋ ಗೊತ್ತಿಲ್ಲ. ಆದರೆ,..
ಸಂಬಂಧಿತ ಸುದ್ದಿ