Celeb News
-
ಕನ್ನಡ Rapper, ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ನಿಶ್ಚಿತಾರ್ಥ ಮೈಸೂರಿನಲ್ಲಿ ನಡೆದಿದೆ. ನಿನ್ನೆ (ಅಕ್ಟೋಬರ್ 4) ಅಭಿಮಾನಿಗಳ ಮುಂದೆ ಚಂದನ್ ಹಾಗೂ ನಿವೇದಿತಾ ಎಂಗೇಜ್ ಆಗಿದ್ದಾರೆ. 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಪ್ರತಿ ಸೀಸನ್ ನಲ್ಲಿಯೂ ಸಾಕಷ್ಟು ಜೋಡಿಗಳು ಹುಟ್ಟುಕೊಳ್ಳುತ್ತಾರೆ. ಕಾರ್ಯಕ್ರಮದಲ್ಲಿ..
-
''ಮೂರೇ ಮೂರು ಪೆಗ್ ಗೆ...'', ''ಚಾಕಲೇಟ್ ಗರ್ಲ್..'', ''ಟಕಿಲ...'', 'ಫೈಯರ್..'' ಮುಂತಾದ ಹಾಡುಗಳಿಂದ ಕನ್ನಡ ಸಂಗೀತ ಪ್ರಿಯರ ಮನ ಗೆದ್ದಿರುವ ರಾಪರ್ ಚಂದನ್ ಶೆಟ್ಟಿ. ಇನ್ನೂ ''ಎಣ್ಣೆ ನಮ್ದು.. ಊಟ ನಿಮ್ದು..'', 'ಜಮ್ಮ.. ಜಮ್ಮ...'' ಸೇರಿದಂತೆ ಹಲವು ಗೀತೆಗಳಿಂದ ಕನ್ನಡಿಗರ ಹೃದಯ ಕದ್ದಿರುವ ಗಾಯಕ ಕಮ್ ಸಂಗೀತ ಸಂಯೋಜಕ ನವೀನ್ ಸಜ್ಜು. ಅಪ್ಪಟ ಕನ್ನಡ..
-
''ಮೂರೇ ಮೂರು ಪೆಗ್ ಗೆ ತಲೆ ಗಿರ ಗಿರ ಅಂದಿದೆ...'', ''ಹಾಳಾಗೋದೆ...'', ''ಚಾಕಲೇಟ್ ಗರ್ಲ್...'', ''ಟಕಿಲ...'', ''ಫೈಯರ್...'' ಹೀಗೆ ಒಂದಕ್ಕಿಂತ ಒಂದು ಭಿನ್ನ-ವಿಭಿನ್ನ ಹಾಡುಗಳ ಮೂಲಕ ಕನ್ನಡಿಗರ ಮನೆ-ಮನ ಗೆದ್ದಿರುವವರು ಕನ್ನಡ ರಾಪರ್ ಚಂದನ್ ಶೆಟ್ಟಿ. ರಾಪ್ ಹಾಡುಗಳ ಮೂಲಕ ಕನ್ನಡ ಸಂಗೀತ ಲೋಕದಲ್ಲಿ ಹೊಸ ಸಂಚಲನ ಹುಟ್ಟು ಹಾಕಿರುವ ಚಂದನ್ ಶೆಟ್ಟಿಗೆ ಇದೀಗ..
-
Rap ಸಿಂಗರ್ ಚಂದನ್ ಶೆಟ್ಟಿ ಅವರಿಗೆ ಸಿಸಿಬಿ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು. ಐದು ವರ್ಷದ ಹಿಂದೆ ಚಂದನ್ ಶೆಟ್ಟಿ ಹಾಡಿದ್ದ ಹಾಡೊಂದರಲ್ಲಿ ಗಾಂಜಾ ಬಗ್ಗೆ ಪ್ರಚೋದನಾತ್ಮಕವಾಗಿ ಸಾಹಿತ್ಯ ಬಳಸಲಾಗಿದೆ ಎಂಬ ಕಾರಣಕ್ಕೆ ವಿವರಣೆ ನೀಡಿ ಎಂದು ಸಿಸಿಬಿ ಪೊಲೀಸರು ಸೂಚಿಸಿದ್ದರು. ಇದೀಗ, ಚಂದನ್ ಶೆಟ್ಟಿಯ ನಂತರ ಕನ್ನಡದ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಮೇಲೆ
ಸಂಬಂಧಿತ ಸುದ್ದಿ