Celeb News
-
ಆಗಾಗ ನೆನಪಾಗುವ ಹಳೇ ಲವರ್ ಗಳ ಕಥೆಗಳು. ಹೊಸ ಲವರ್ ಗಳು ಸಿಗದೇ, ಇತ್ತ ಮದುವೆ ಆಗಲು ಹುಡುಗಿಯೂ ಸಿಗದೇ ಪೇಚಾಡುವ ಬ್ಯಾಚುಲರ್ ಗಳು. ಈ ಸನ್ನಿವೇಶಗಳನ್ನು ಇಟ್ಟುಕೊಂಡು ರಿಯಲ್, ರೀಲು ಮಿಶ್ರಣ ಮಾಡಿ ನಿರ್ಮಾಣ ಮಾಡಿರುವ 'ಶ್ರೀನಿವಾಸ ಕಲ್ಯಾಣ' ಇಂದು ತೆರೆ ಕಂಡಿದೆ. ನಿರ್ದೇಶಕ ಎಂ.ಜಿ ಶ್ರೀನಿವಾಸ್ ಪ್ರೀತಿ ಮತ್ತು ಮದುವೆ ಸುತ್ತ ಸುತ್ತುವ ಒಂದು ಕಥೆಯನ್ನು ಕಾಮಿಡಿ ಮೂಲಕ..
-
ಹಿರಿಯ ನಟ ಹೆಚ್.ಜಿ.ದತ್ತಾತ್ರೇಯ (ದತ್ತಣ್ಣ) ಅವರ 75ನೇ ಹುಟ್ಟುಹಬ್ಬದ ವಿಶೇಷವಾಗಿ ನಿಮ್ಮ ಫಿಲ್ಮಿ ಬೀಟ್ ಕನ್ನಡದಲ್ಲಿ ವಿಶೇಷ ಲೇಖನವೊಂದು ಪ್ರಕಟವಾಗಿತ್ತು. ಈ ಲೇಖನಕ್ಕೆ ಹಿರಿಯ ನಟ ದತ್ತಣ್ಣ ಪ್ರತಿಕ್ರಿಯಿಸಿದ್ದು, ನಮ್ಮ ವರದಿಗೆ ಪೂರಕವಾದ ಮತ್ತಷ್ಟು ಮಾಹಿತಿಯನ್ನ ನೀಡಿದ್ದಾರೆ. ಇತ್ತೀಚೆಗಷ್ಟೇ ದತ್ತಣ್ಣ ಅವರು ತಮ್ಮ 75ನೇ ಹುಟ್ಟುಹಬ್ಬವನ್ನ ಸ್ನೇಹಿತರೊಂದಿಗೆ..
-
ಹೆಸರು ಹೆಚ್.ಜಿ.ದತ್ತಾತ್ರೇಯ... ಆದರೆ 'ದತ್ತಣ್ಣ' ಅಂತ್ತಾನೆ ಜನಪ್ರಿಯ. ಇತ್ತೀಚೆಗಷ್ಟೆ ಎಲ್ಲರಿಗೂ 'ನೀರ್ ದೋಸೆ' ತಿನ್ನಿಸಿದ್ದ ದತ್ತಣ್ಣ ಈಗ ಕೇಕ್ ಕಟ್ ಮಾಡಿದ್ದಾರೆ. ತಮ್ಮ 75ನೇ ವರ್ಷದ ಹುಟ್ಟುಹಬ್ಬವನ್ನ ದತ್ತಣ್ಣ ಸ್ಪೆಷಲ್ ಆಗಿ ಆಚರಣೆ ಮಾಡಿಕೊಂಡಿದ್ದಾರೆ. ಅವ್ರ ಕುಟುಂಬದಲ್ಲಿ ಹುಟ್ಟುಹಬ್ಬ ಆಚರಿಸುವ ಪದ್ಧತಿ ಇಲ್ಲ. ಅದರು ಸಹ ಸ್ನೇಹಿತರ ಪ್ರೀತಿಪೂರ್ವ..
-
ಸ್ಯಾಂಡಲ್ ವುಡ್ ನಲ್ಲಿ ಕಳೆದ ವಾರ ಬಿಡುಗಡೆ ಆಗಬೇಕಿದ್ದ ಮೂರು ಸಿನಿಮಾಗಳ ಪೈಕಿ 'ಶ್ರೀನಿವಾಸ ಕಲ್ಯಾಣ' ಚಿತ್ರವೂ ಒಂದು. ಡಬಲ್ ಮೀನಿಂಗ್ ಡೈಲಾಗ್ ಗಳ ಮೂಲಕ ಹೆಚ್ಚು ಕ್ರೇಜ್ ಕ್ರಿಯೇಟ್ ಮಾಡಿದ್ದ ಸಿನಿಮಾ, ಹೋದ ಶುಕ್ರವಾರ ತೆರೆಗೆ ಬಾರದ ಕಾರಣ ಸಿನಿ ಪ್ರಿಯರು ನಿರಾಸೆಗೊಂಡಿದ್ದರು. ಆದರೆ ಈ ವಾರ ಯಾವುದೇ ಸಂಶಯವಿಲ್ಲದೇ ಪ್ರೇಕ್ಷಕರು 'ಶ್ರೀನಿವಾಸ ಕಲ್ಯಾಣ'..
ಸಂಬಂಧಿತ ಸುದ್ದಿ