ಧೀರೇಂದ್ರ ಗೋಪಾಲ್
Actor
Born : 12 Apr 1940
ತನ್ನ ಕಂಚಿನ ಕಂಠದ ಮೂಲಕವೇ ಕನ್ನಡ ಸಿನಿರಸಿಕರ ಮನಗೆದ್ದ ಧೀರೇಂದ್ರ ಗೋಪಾಲ್ ಕನ್ನಡದ ಧೀಮಂತ ನಟ. ಹೊಳೆನರಸೀಪುರದಲ್ಲಿ ಜನಿಸದ ಇವರು ಒಮ್ಮೆ ಶಾಲೆಯಲ್ಲಿ ಏಕ ಪಾತ್ರಾಭಿನಯದ ನಾಟಕ ಮಾಡುತ್ತಿದ್ದಾಗ ಇವರ ಅಭಿನಯವನ್ನು ನೋಡಿದ ಗುಬ್ಬಿ ವೀರಣ್ಣ ಇವರನ್ನು ತಮ್ಮ ನಾಟಕ ಕಂಪನಿಗೆ ಸೇರುವಂತೆ ಆಹ್ವಾನ ನೀಡುತ್ತಾರೆ....
ReadMore
Famous For
ತನ್ನ ಕಂಚಿನ ಕಂಠದ ಮೂಲಕವೇ ಕನ್ನಡ ಸಿನಿರಸಿಕರ ಮನಗೆದ್ದ ಧೀರೇಂದ್ರ ಗೋಪಾಲ್ ಕನ್ನಡದ ಧೀಮಂತ ನಟ. ಹೊಳೆನರಸೀಪುರದಲ್ಲಿ ಜನಿಸದ ಇವರು ಒಮ್ಮೆ ಶಾಲೆಯಲ್ಲಿ ಏಕ ಪಾತ್ರಾಭಿನಯದ ನಾಟಕ ಮಾಡುತ್ತಿದ್ದಾಗ ಇವರ ಅಭಿನಯವನ್ನು ನೋಡಿದ ಗುಬ್ಬಿ ವೀರಣ್ಣ ಇವರನ್ನು ತಮ್ಮ ನಾಟಕ ಕಂಪನಿಗೆ ಸೇರುವಂತೆ ಆಹ್ವಾನ ನೀಡುತ್ತಾರೆ. `ಟಿಪ್ಪು ಸುಲ್ತಾನ',`ಮುದಕನ ಮದುವೆ' ಮುಂತಾದ ನಾಟಕಗಳ ಮುಖಾಂತರ ಜನಪ್ರಿಯರಾದರು. ಅದರಲ್ಲಿಯೂ ಇವರ `ಎಚ್ಚೆಮ್ಮ ನಾಯಕ' ಪಾತ್ರ ಇವರಿಗೆ ವಿಶಿಷ್ಟತೆ ದೊರೆಕಿಸಿಕೊಟ್ಟಿತು.
ಸಿನಿಪಯಣ
1974ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ರ `ನಾಗರಹಾವು' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ಧೀರೇಂದ್ರರು ಮುಂದೆ `ಪಡುವಾರಹಳ್ಳಿ ಪಾಂಡವರು' ಚಿತ್ರದಲ್ಲಿನ ಖಳನಾಯಕನ ಪಾತ್ರದಿಂದ ಜನಪ್ರಿಯರಾದರು.ನಂತರ ಸುಮಾರು 180...
-
ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
-
Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
-
ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
-
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
-
'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
ಧೀರೇಂದ್ರ ಗೋಪಾಲ್ ಕಾಮೆಂಟ್ಸ್