ಧ್ರುವ್ ಶರ್ಮಾ ಜೀವನಚರಿತ್ರೆ
ಧ್ರುವ್ ಶರ್ಮಾ ಕನ್ನಡ ಚಿತ್ರರಂಗದ ಪ್ರಮುಖ ನಟ ಮತ್ತು ಕರ್ನಾಟಕ ಸೆಲಿಬ್ರಿಟಿ ಕ್ರಿಕೆಟ್ ತಂಡದ ಆಟಗಾರ. ಮಾತು ಮತ್ತು ಶ್ರವಣ ದೋಷ ಹೊಂದಿದ್ದ ಧ್ರುವ `ಸ್ನೇಹಾಂಜಲಿ',`ತಿಪ್ಪಜ್ಜಿ ಸರ್ಕಲ್',`ಹಿಟ್ ಲಿಸ್ಟ್' ಚಿತ್ರಗಳಿಂದ ಪರಿಚಿತರು. 2017 ಅಗಸ್ಟ ನಲ್ಲಿ ಹೃದಯಾಘಾತ ಮತ್ತು ಬಹು ಅಂಗವೈಫಲ್ಯದಿಂದ ಮೃತಪಟ್ಟರು.
ಸಂಬಂಧಿತ ಸುದ್ದಿ