Celeb News
-
''ಗುರುವಾರ ಸಂಜೆ..'', ''ಒಂದೂರಲ್ಲಿ ಒಬ್ಬ ಹುಡುಗ ಇದ್ದ..'', ''ಅಧ್ಯಕ್ಷ ಅಧ್ಯಕ್ಷ..'', ''ಪೆಸಲು ಮ್ಯಾನ್...'' ಇಂತಹ ಅನೇಕ ಹಾಡುಗಳು ಸೂಪರ್ ಹಿಟ್ ಆಗಿರುವುದರ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕಂಠ ಪ್ರಮುಖ ಪಾತ್ರ ವಹಿಸಿದೆ. ನಟನೆ ಜೊತೆ ಗಾಯನದಲ್ಲೂ ಜನಪ್ರಿಯತೆ ಪಡೆದಿರುವ ಅಪ್ಪು, ಇದೀಗ 'ಪ್ರೀತಿ ಕಿತಾಬು' ಚಿತ್ರದ ಹಾಡೊಂದಕ್ಕೆ..
-
ಟೈಟಲ್ ನೋಡಿದ ತಕ್ಷಣ ಗಾಬರಿ ಪಡುವ ಅವಶ್ಯಕತೆ ಇಲ್ಲ. ಯಾಕಂದ್ರೆ, ನಾವು ಹೇಳುತ್ತಿರುವುದು ರೀಲ್ ಸುದ್ದಿ ಮಾತ್ರ. ನಟಿ ದುನಿಯಾ ರಶ್ನಿ, ಸಖತ್ ಸ್ಲಿಮ್ ಅಂಡ್ ಟ್ರಿಮ್ ಆಗಿ ಗಾಂಧಿನಗರಕ್ಕೆ ಮರಳಿರುವ ಬಗ್ಗೆ ನಾವೇ ನಿಮಗೆ ಹೇಳಿದ್ವಿ. 'ಹ್ಯಾಕ್' ಮತ್ತು 'ಪ್ರೀತಿ ಕಿತಾಬು' ಚಿತ್ರದಲ್ಲಿ ನಟಿಸುತ್ತಿರುವ ದುನಿಯಾ ರಶ್ಮಿ ಈಗ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್
ಸಂಬಂಧಿತ ಸುದ್ದಿ