twitter
    Celeb News
    • ಚಿತ್ರರಂಗದಲ್ಲಿ ಅನೇಕ ಬಾರಿ ಹಣಕಾಸಿನ ಸಮಸ್ಯೆಗಳು ಒಬ್ಬ ಪ್ರತಿಭಾವಂತ ನಿರ್ದೇಶಕ ಮಾಡುವ ಕೆಲಸವನ್ನು ಬದಲಾಯಿಸಿಬಿಡುತ್ತದೆ. ಹೊಸ ರೀತಿಯ, ತನ್ನ ಕಲ್ಪನೆ ಸಿನಿಮಾ ಮಾಡಬೇಕು ಎನ್ನುವ ನಿರ್ದೇಶಕನೂ ಕೂಡ ಕೆಲವು ಬಾರಿ ಹಣಕಾಸಿನ ಕಾರಣದಿಂದ ಮನಸ್ಸಿಲ್ಲದ ರೀತಿಯ ಸಿನಿಮಾಗಳನ್ನು ಮಾಡಬೇಕಾಗುತ್ತದೆ. ಅಂತಹ ಪರಿಸ್ಥಿತಿ ನಿರ್ದೇಶಕ ದುನಿಯಾ ಸೂರಿ ಅವರಿಗೂ ಬಂದಿತ್ತು. 'ದುನಿಯಾ',..
    • ನಿರ್ದೇಶಕ ದುನಿಯಾ ಸೂರಿ ಕನ್ನಡದ ಸ್ಟಾರ್ ಡೈರೆಕ್ಟರ್. ಸೂರಿ ಸಿನಿಮಾ ಎಂದ ತಕ್ಷಣ ಅಲ್ಲೊಂದು ನಿರೀಕ್ಷೆ, ಕುತೂಹಲ ಜಾಸ್ತಿಯಾಗಿರುತ್ತದೆ. ಸೂರಿ ಕೂಡ ಸಿನಿಮಾದಿಂದ ಸಿನಿಮಾಗೆ ಹಿಟ್ ನೀಡುತ್ತಿದ್ದಾರೆ. ನಿರ್ದೇಶಕ ಸೂರಿ ನಟ ದರ್ಶನ್ ಜೊತೆಗೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಇತ್ತೀಚಿಗಷ್ಟೆ ಹರಿದಾಡಿತ್ತು. ಆದರೆ, ಇದೀಗ ನಟ ಸುದೀಪ್ ಗೆ ಕೂಡ ಸೂರಿ ಸಿನಿಮಾ..
    • 'ಕೆಂಡಸಂಪಿಗೆ' ಚಿತ್ರದಲ್ಲಿ ನವಿರಾದ ಪ್ರೇಮ ಕಥೆ ಇದೆ. ಹಾಗಂತ ಕಡ್ಡಾಯವಾಗಿ ಡ್ಯುಯೆಟ್ ಸಾಂಗ್ ಇಟ್ಟಿಲ್ಲ. ಪ್ರೇಮಿಗಳು ಪ್ರಣಯ ಗೀತೆ ಹಾಡೋಲ್ಲ. ಪ್ರೇಕ್ಷಕರನ್ನ ಸೆಳೆಯುವುದಕ್ಕೆ ಐಟಂ ಸಾಂಗ್ ತುರುಕಿಲ್ಲ. ಕಚಗುಳಿ ಇಡುವ ಕಾಮಿಡಿ ಇಲ್ವೇ ಇಲ್ಲ. ಸ್ಟಂಟ್-ಆಕ್ಷನ್ ಸನ್ನಿವೇಶಗಳಂತೂ ಸಿನಿಮಾದಲ್ಲಿ ಎಲ್ಲೂ ಇಲ್ಲ. ಕಣ್ಣು ಕೋರೈಸುವ ಫಾರಿನ್ ಲೋಕೇಷನ್ಸ್ ಎಕ್ಸ್ ಪೆಕ್ಟ್ ಮಾಡುವ..
    • 'ಟಗರು' ಚಿತ್ರದ ನಂತರ ನಿರ್ದೇಶಕ ಸೂರಿ ಮತ್ತು ಡಾಲಿ ಧನಂಜಯ್ ಜೋಡಿಯಲ್ಲಿ ಇನ್ನೊಂದು ಸಿನಿಮಾ ಬರ್ತಿದೆ. ಈ ಚಿತ್ರಕ್ಕೆ 'ಪಾಪ್ ಕಾರ್ನ್ ಮಂಕಿ ಟೈಗರ್' ಎಂದು ಹೆಸರಿಡಲಾಗಿದೆ. ಧನಂಜಯ್ ನಾಯಕನಾಗಿದ್ದು, ನಿವೇದಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ, ಮತ್ತಿಬ್ಬರು ಹೊಸ ನಟಿಯರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಬಹಿರಂಗವಾಗಿದೆ. ಶ್ರೀನಿವಾಸ ಎಂಬ..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X