Celeb News
-
ಇದು ತಮಿಳಿನ ಬ್ಲ್ಯಾಕ್ ಬಸ್ಟರ್ 'ಪಾಂಡಿಯನಾಡು' ಚಿತ್ರದ ರೀಮೇಕ್ ಆದರೂ ಗುರುದೇಶಪಾಂಡೆ ಅವರು ಆದಷ್ಟು ಚಿತ್ರವನ್ನು ಕನ್ನಡೀಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಚಿತ್ರ ಕಥೆಯ ಕೇಂದ್ರಬಿಂದು ಕೋಲಾರ ಎಂಬುದು ವಿಶೇಷ. ಇಷ್ಟು ದಿನ ಮಂಡ್ಯ ಕಥೆಯಾಧಾರಿತ ಚಿತ್ರಗಳು ಸಾಕಷ್ಟು ಬಂದಿವೆ. ಆದರೆ ಈಗ ಕೋಲಾರ ಸಹ ಹಾಟ್ ಫೇವರಿಟ್ ಎಂಬುದನ್ನು ತೋರಿಸಿದ್ದಾರೆ ನಿರ್ದೇಶಕರು. ಕಥೆ..
-
'ರಾಮ್ ಲೀಲಾ' ಸಿನಿಮಾ ನಂತರ ನಟ ಚಿರಂಜೀವಿ ಸರ್ಜಾ ಗಾಂಧಿನಗರದಲ್ಲಿ ಸದ್ದು ಮಾಡಿದ್ದು ಕಮ್ಮಿ. 'ಆಕೆ' ಎನ್ನುವ ಸಿನಿಮಾದಲ್ಲಿ ಚಿರು ನಟಿಸಿದ್ದಾರೆ ಎನ್ನುವುದು ಬಿಟ್ಟರೆ, ಚಿರು ಬಗ್ಗೆ ಹೆಚ್ಚು ಸುದ್ದಿ ಕೂಡ ಆಗಲಿಲ್ಲ. ಈಗ ಚಿರಂಜೀವಿ ಸರ್ಜಾ 'ಸಂಹಾರ' ಮಾಡಲು ಹೊರಟಿದ್ದಾರೆ ಎನ್ನುವ ಖಬರ್ ಬಂದಿದೆ. ಅಂದ್ಹಾಗೆ, ಇದು ಮಾಮುಲಿ ಸಂಹಾರ ಅಲ್ಲ, 'ರುದ್ರತಾಂಡವ'ದ ಸಂಹಾರ...
-
ಬೇರೆ-ಬೇರೆ ಸಿನಿಮಾಗಳಲ್ಲಿ ತಮ್ಮನ್ನು ತಾವು ವಿಭಿನ್ನ ಪ್ರಯೋಗಕ್ಕೆ ಒಡ್ಡಿಕೊಂಡ ನಟ ಪ್ರಜ್ವಲ್ ದೇವರಾಜ್ ಅವರು, ಮೊದ-ಮೊದಲು ಭೂಗತ ವಿಷಯಗಳಾದ 'ಜೀವ', ಗೆಳೆಯ' ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ತದನಂತರ ಲವ್-ರೋಮ್ಯಾಂಟಿಕ್ ಸಿನಿಮಾಗಳಲ್ಲೇ ಹೆಚ್ಚಾಗಿ ಅಭಿಮಾನಿಗಳನ್ನು ಮೆಚ್ಚಿಸಿದರು. ಆದರೂ ತಮ್ಮ ಸಿನಿಮಾ ಜರ್ನಿಯಲ್ಲಿ ಅಷ್ಟಾಗಿ ಯಶಸ್ಸು ಕಾಣದ ಡೈನಾಮಿಕ್..
-
'ರುದ್ರತಾಂಡವ'....ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸ್ಯಾಂಡಲ್ ವುಡ್ ನಲ್ಲಿ ಹಲ್ ಚಲ್ ಎಬ್ಬಿಸುತ್ತಿದೆ. ಸೀರೆಯುಟ್ಟ 'ಸ್ವೀಟಿ' ರಾಧಿಕಾ ಕುಮಾರಸ್ವಾಮಿ ಮತ್ತು ಟಪೋರಿ ಲುಕ್ ನಲ್ಲಿ ಚಿರಂಜೀವಿ ಸರ್ಜಾ ಕಾಣಿಸಿಕೊಂಡಿರುವ 'ರುದ್ರತಾಂಡವ' ಚಿತ್ರದ ಪ್ರೊಮೋ ಮತ್ತು ಟ್ರೇಲರ್ ಗಳು ಈಗಾಗಲೇ ಜನಮನ್ನಣೆ ಗಿಟ್ಟಿಸಿದೆ. 'ರುದ್ರತಾಂಡವ' ಚಿತ್ರದ ರಿಲೀಸ್ ಗಾಗಿ ಅಭಿಮಾನಿಗಳು..
ಸಂಬಂಧಿತ ಸುದ್ದಿ