ಗುರುಲಿಂಗ ಸ್ವಾಮಿ
ಗುರುಲಿಂಗ ಸ್ವಾಮೀಜಿಯವರು ಹಾವೇರಿ ಜಿಲ್ಲೆಯ ಅಗಡಿ ಗ್ರಾಮದ ಅಕ್ಕಿ ಮಠದ ಪೀಠಾಧಿಪತಿಗಳು. ಅಣ್ಣ ಬಸವಣ್ಣ ಮತ್ತು ಸಂತ ಶಿಶುನಾಳ ಶರೀಫರ ಅನುಯಾಯಿಗಳು. ಅಥಣಿಯ ಗಚ್ಚಿನಮಠ ಮತ್ತು ಅಗಡಿಯ ಅಕ್ಕಿ ಮಠದ ಪೀಠಾಧಿಪತಿಗಳಾಗಿದ್ದ ಚೆನ್ನ ಬಸವ ಸ್ವಾಮಿಗಳು ಇವರ ಗುರುಗಳು. ಬಿಗ್ ಬಾಸ್ ಸೀಸನ್ 7 ನ ಎಲ್ಲಾ ಸ್ಪರ್ಧಿಗಳು...
ReadMore
ಗುರುಲಿಂಗ ಸ್ವಾಮೀಜಿಯವರು ಹಾವೇರಿ ಜಿಲ್ಲೆಯ ಅಗಡಿ ಗ್ರಾಮದ ಅಕ್ಕಿ ಮಠದ ಪೀಠಾಧಿಪತಿಗಳು. ಅಣ್ಣ ಬಸವಣ್ಣ ಮತ್ತು ಸಂತ ಶಿಶುನಾಳ ಶರೀಫರ ಅನುಯಾಯಿಗಳು. ಅಥಣಿಯ ಗಚ್ಚಿನಮಠ ಮತ್ತು ಅಗಡಿಯ ಅಕ್ಕಿ ಮಠದ ಪೀಠಾಧಿಪತಿಗಳಾಗಿದ್ದ ಚೆನ್ನ ಬಸವ ಸ್ವಾಮಿಗಳು ಇವರ ಗುರುಗಳು. ಬಿಗ್ ಬಾಸ್ ಸೀಸನ್ 7 ನ ಎಲ್ಲಾ ಸ್ಪರ್ಧಿಗಳು
Read More
ಕೇವಲ ಏಳು ವರ್ಷದ ಬಾಲಕನಾಗಿದ್ದಾಗಲೇ ಗುರುಗಳ ಮಡಿಲಿಗೆ ಬಂದ ಇವರು ನಂತರ ಸುಮಾರು 15-20 ವರ್ಷಗಳ ಕಾಲ ಗುರುವಿನ ಸೇವೆಯಲ್ಲಿರುತ್ತಾರೆ. ನಂತರ ಅಕ್ಕಿ ಮಠದ ಅಧಿಪತ್ಯ ವಹಿಸುತ್ತಾರೆ.
ಸಾಮಾಜಿಕ ಸೇವೆಗಳು-
* ಅಗಡಿಯಲ್ಲಿನ ಸುಮಾರು 2300...
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
ಗುರುಲಿಂಗ ಸ್ವಾಮಿ ಕಾಮೆಂಟ್ಸ್