ಗುರುಲಿಂಗ ಸ್ವಾಮಿ
ಗುರುಲಿಂಗ ಸ್ವಾಮೀಜಿಯವರು ಹಾವೇರಿ ಜಿಲ್ಲೆಯ ಅಗಡಿ ಗ್ರಾಮದ ಅಕ್ಕಿ ಮಠದ ಪೀಠಾಧಿಪತಿಗಳು. ಅಣ್ಣ ಬಸವಣ್ಣ ಮತ್ತು ಸಂತ ಶಿಶುನಾಳ ಶರೀಫರ ಅನುಯಾಯಿಗಳು. ಅಥಣಿಯ ಗಚ್ಚಿನಮಠ ಮತ್ತು ಅಗಡಿಯ ಅಕ್ಕಿ ಮಠದ ಪೀಠಾಧಿಪತಿಗಳಾಗಿದ್ದ ಚೆನ್ನ ಬಸವ ಸ್ವಾಮಿಗಳು ಇವರ ಗುರುಗಳು. ಬಿಗ್ ಬಾಸ್ ಸೀಸನ್ 7 ನ ಎಲ್ಲಾ ಸ್ಪರ್ಧಿಗಳು...
ReadMore
ಗುರುಲಿಂಗ ಸ್ವಾಮೀಜಿಯವರು ಹಾವೇರಿ ಜಿಲ್ಲೆಯ ಅಗಡಿ ಗ್ರಾಮದ ಅಕ್ಕಿ ಮಠದ ಪೀಠಾಧಿಪತಿಗಳು. ಅಣ್ಣ ಬಸವಣ್ಣ ಮತ್ತು ಸಂತ ಶಿಶುನಾಳ ಶರೀಫರ ಅನುಯಾಯಿಗಳು. ಅಥಣಿಯ ಗಚ್ಚಿನಮಠ ಮತ್ತು ಅಗಡಿಯ ಅಕ್ಕಿ ಮಠದ ಪೀಠಾಧಿಪತಿಗಳಾಗಿದ್ದ ಚೆನ್ನ ಬಸವ ಸ್ವಾಮಿಗಳು ಇವರ ಗುರುಗಳು. ಬಿಗ್ ಬಾಸ್ ಸೀಸನ್ 7 ನ ಎಲ್ಲಾ ಸ್ಪರ್ಧಿಗಳು
Read More
ಕೇವಲ ಏಳು ವರ್ಷದ ಬಾಲಕನಾಗಿದ್ದಾಗಲೇ ಗುರುಗಳ ಮಡಿಲಿಗೆ ಬಂದ ಇವರು ನಂತರ ಸುಮಾರು 15-20 ವರ್ಷಗಳ ಕಾಲ ಗುರುವಿನ ಸೇವೆಯಲ್ಲಿರುತ್ತಾರೆ. ನಂತರ ಅಕ್ಕಿ ಮಠದ ಅಧಿಪತ್ಯ ವಹಿಸುತ್ತಾರೆ.
ಸಾಮಾಜಿಕ ಸೇವೆಗಳು-
* ಅಗಡಿಯಲ್ಲಿನ ಸುಮಾರು 2300...
-
ಅಪ್ಪು ಮನೆಗೆ ಭೇಟಿ ಕೊಟ್ಟ ಶೋಭಾ ಕರಂದ್ಲಾಜೆ; ಸಾಥ್ ಕೊಟ್ಟ ಸಿ ಎನ್ ಅಶ್ವತ್ಥನಾರಾಯಣ
-
ರಾಘಣ್ಣಗೆ ಸ್ಟೋಕ್ ಆದಾಗ ಸಿಂಗಾಪುರದಲ್ಲಿ ಶಿವಣ್ಣ, ಅಪ್ಪು ಹೇಗೆ ನೋಡ್ಕೊಂಡ್ರು?
-
"ಪುಷ್ಪ-2ನಲ್ಲಿ ನಾಯಿ ತರ ಹೊಡೆಸಿಕೊಳ್ಳುವ ಪಾತ್ರ ಇದೆ ಮಾಡಿ ಅಂದ್ರು, ನಾನು ಒಪ್ಪಲಿಲ್ಲ": ಪ್ರಮೋದ್
-
ಅಪ್ಪಾಜಿಗೂ ಪಾಲಿಟಿಕ್ಸ್ ಬೇಕು, ಇಲ್ಲಾಂದ್ರೆ ನನಗೆ ಯಾಕೆ ; 'ರಾಜ'ಕೀಯದ ಬಗ್ಗೆ ಶಿವಣ್ಣ ಮಾತು..!
-
"ನಾನು ಶುದ್ಧ ಶಾಪಗ್ರಸ್ತ ಗಂಧರ್ವ"; ನಾದ ಬ್ರಹ್ಮ ಹಂಸಲೇಖ ಹೇಳಿದ ಈ ಮಾತಿನ ಅರ್ಥವೇನು?
-
'ಬ್ಯಾಂಗಲೂರ್' ಬೇಡ ಎಂದ ರಶ್ಮಿಕಾ ಮಂದಣ್ಣ; ವಿಡಿಯೋ ಫುಲ್ ವೈರಲ್
ಗುರುಲಿಂಗ ಸ್ವಾಮಿ ಕಾಮೆಂಟ್ಸ್