twitter
    Celeb News
    • ಅಮ್ಮನ ಕುರಿತಾದ ಹಾಡುಗಳು ಎಂದೊಡನೆ "ಅಮ್ಮಯ್ಯ ಅಮ್ಮಯ್ಯ ಬಾರೇ.." ಎನ್ನುವ ಚಿತ್ರಗೀತೆ ಮುಂದಿನ ಪಂಕ್ತಿಯಲ್ಲಿ ಬಂದು ನಿಲ್ಲುತ್ತದೆ. ಆ ಹಾಡಿನ ಸೃಷ್ಟಿಕರ್ತೃ ಹಂಸಲೇಖ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅಮ್ಮನ ಬಗ್ಗೆ ಅವರು ಆಡುವ ಮಾತುಗಳು ತುಂಬ ಔಚಿತ್ಯ ಪೂರ್ಣವಾಗಿರುವಂಥದ್ದು. 'ಫಿಲ್ಮೀಬೀಟ್ ಕನ್ನಡ' ಜೊತೆಗೆ ಅವರು ಹಂಚಿಕೊಂಡಂಥ ಸಂಗತಿಗಳು ಅಷ್ಟೇ..
    • ಒಬ್ಬರು ಪ್ರೇಮಲೋಕ ಸೃಷ್ಟಿಸಿದ ದೇವರು... ಇನ್ನೊಬ್ಬರು ಸಪ್ತ ಸ್ವರಗಳ ಅಧಿಪತಿ... ಇವರಿಬ್ಬರು ಸೇರಿಕೊಂಡು ಸೃಷ್ಟಿಸಿದ ಇಂಪಾದ ಗೀತೆಗಳು ಒಂದೆರಡಲ್ಲ. ಸಿನಿ ರಸಿಕರು ಸದಾ ಗುನುಗುವ ಮಧುರ ಗೀತೆಗಳನ್ನು ಕೊಟ್ಟ ಜನಪ್ರಿಯ ಜೋಡಿ ರವಿಚಂದ್ರನ್ ಮತ್ತು ಹಂಸಲೇಖ. ರವಿಚಂದ್ರನ್ ಮತ್ತು ಹಂಸಲೇಖ ಮೊಟ್ಟ ಮೊದಲ ಬಾರಿಗೆ ಒಂದಾಗಿದ್ದು 'ಪ್ರೇಮಲೋಕ' ಚಿತ್ರದಲ್ಲಿ. 'ಪ್ರೇಮಲೋಕ'..
    • ಮನ ಮುಟ್ಟುವ ಸಾಹಿತ್ಯ-ಸಂಗೀತದ ಮೂಲಕ ಕನ್ನಡ ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿರುವ, 'ನಾದ ಬ್ರಹ್ಮ' ಎಂದೇ ಕರೆಯಿಸಿಕೊಳ್ಳುವ ಹಂಸಲೇಖ 'ಸಾಧಕರ ಸೀಟ್' ಮೇಲೆ ಯಾವಾಗ ಕೂರುತ್ತಾರೋ ಎಂದು ಕೋಟ್ಯಾಂತರ ಕನ್ನಡಿಗರು 'ವೀಕೆಂಡ್ ವಿತ್ ರಮೇಶ್' ಮೊದಲ ಆವೃತ್ತಿಯಿಂದಲೂ ಕಾತರದಿಂದ ಕಾಯುತ್ತಲೇ ಇದ್ದಾರೆ. ಆದ್ರೆ, ಇಲ್ಲಿಯವರೆಗೂ ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್'..
    • 'ಇದು ಆನ್ ಲೈನ್ ಯುಗ.! ಈಗ ಹಾಡುಗಳಿಗಾಗಿ ಯಾರೂ ಕ್ಯಾಸೆಟ್, ಸಿಡಿ ಖರೀದಿಸುವುದಿಲ್ಲ.! ಹೀಗಾಗಿ ಆಡಿಯೋ ಕಂಪನಿಗಳು ನಷ್ಟದಲ್ಲಿ ನಡೆಯುತಿವೆ' - ಹೀಗಂತ ಆಡಿಯೋ ಕಂಪನಿ ಮಾಲೀಕರೇ ಗೊಣಗಿರುವುದುಂಟು. ಹೀಗಿದ್ದರೂ, ಕನ್ನಡ ಚಿತ್ರರಂಗದಲ್ಲಿ ಒಂದಾದ ಮೇಲೊಂದರಂತೆ ಹೊಸ ಆಡಿಯೋ ಕಂಪನಿಗಳು ತಲೆಯೆತ್ತುತ್ತಿವೆ. ಗೀತರಚನೆಗಾರ ವಿ.ನಾಗೇಂದ್ರ ಪ್ರಸಾದ್ ತಮ್ಮ ಹೊಸ ಆಡಿಯೋ ಕಂಪನಿಯನ್ನ..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X