Celeb News
-
ಶಿವರಾಜ್ ಕುಮಾರ್ ನಟನೆಯ 'ಆಯುಷ್ಮಾನ್ ಭವ' ಸಿನಿಮಾದ ಬಿಡುಗಡೆ ಮುಂದಕ್ಕೆ ಹೋಗಿದ್ದು, ಅದರಿಂದ ಕೆಲ ಸಿನಿಮಾಗಳಿಗೆ ಸಮಸ್ಯೆ ಆಗಿದೆ. 'ಆಯುಷ್ಮಾನ್ ಭವ' ದಿಂದ ಹರಿಪ್ರಿಯಾ ಅಭಿನಯದ ಸಿನಿಮಾದ ಬಿಡುಗಡೆ ದಿನಾಂಕ ಬದಲಾಗಿದೆ. ಕನ್ನಡ ಭಾಷೆ ಬಗ್ಗೆ ಇರುವ 'ಕನ್ನಡ್ ಗೊತ್ತಿಲ್ಲ' ಸಿನಿಮಾ ನವೆಂಬರ್ 1 ರಂದು ಬಿಡುಗಡೆ ಆಗಬೇಕಾಗಿತ್ತು. ಆದರೆ, ಆ ಸಮಯಕ್ಕೆ 'ಆಯುಷ್ಮಾನ್ ಭವ' ಚಿತ್ರ
-
ಬಾಟಲ್ ಓಪನ್ ಚಾಲೆಂಜ್ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಟ್ರೆಂಡ್ ಆಗಿದೆ. ತಮ್ಮ ತಮ್ಮ ಸ್ಟೈಲ್ ಗಳಲ್ಲಿ ಬಾಟಲ್ ಓಪನ್ ಮಾಡುವ ಮೂಲಕ ಸ್ಟಾರ್ ಗಳು ಗಮನ ಸೆಳೆಯುತ್ತಾರೆ. ಕನ್ನಡದ ನಟಿ ಹರಿಪ್ರಿಯಾ ಡಿಫರೆಂಟ್ ಆಗಿ ಬಾಟಲ್ ಓಪನ್ ಮಾಡಿದ್ದಾರೆ. ಎಷ್ಟೇ ಆಗಲಿ ಹರಿಪ್ರಿಯಾ ಡಿಫರೆಂಟ್ ಸಿನಿಮಾ ಮಾಡುವ ನಾಯಕಿ. ಅದೇ ರೀತಿ ಡಿಫರೆಂಟ್ ಆಗಿ ಬಾಟಲ್ ಓಪನ್
-
'ಬೆಲ್ ಬಾಟಂ' ಸಿನಿಮಾ ಈ ವರ್ಷ ನೂರು ದಿನ ಪೂರೈಸಿದ ಮೊದಲ ಚಿತ್ರವಾಗಿದೆ. ಈ ಸಂತಸದಲ್ಲಿ ಸಿನಿಮಾದ ಬಹು ಮುಖ್ಯ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. 'ಆದಿ ಜ್ಯೋತಿ ಬನ್ಯೋ..' ಹಾಡು ಇದೀಗ ಯೂ ಟ್ಯೂಬ್ ನಲ್ಲಿ ಹೊರ ಬಂದಿದೆ. ಸಿನಿಮಾದ ಬಹುಮುಖ್ಯವಾಗಿರುವ ಈ ಹಾಡನ್ನು ಯೂಟ್ಯೂಬ್ ನಲ್ಲಿಯೂ ಈಗ ನೋಡಬಹುದಾಗಿದೆ. ಚಿತ್ರದ ದೊಡ್ಡ ತಿರುವು ಈ
-
ಇಂದು (ಮೇ 23) ಚುನಾವಣಾ ಫಲಿತಾಂಶ ಏನಾಗುತ್ತದೆ ಎನ್ನುವ ನಿರೀಕ್ಷೆಯೊಂದಿಗೆ ಇಡೀ ಭಾರತದ ಜನ ಕಾಯುತ್ತಿದ್ದಾರೆ. ಚುನಾವಣಾ ಫಲಿತಾಂಶ ನಡುವೆ ನಾಳೆ (ಮೇ 24) ನಾಲ್ಕು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಈ ವಾರ 'ರೇಸ್'ಗೆ ಇಳಿಯಲಿದ್ದಾರೆ ಬಿಗ್ ಬಾಸ್ ದಿವಾಕರ್ ನಟಿ ಹರಿಪ್ರಿಯಾ ಹಾಗೂ ಸುಮಲತಾ ಅಭಿನಯದ 'ಡಾಟರ್ ಆಫ್ ಪಾರ್ವತಮ್ಮ', 'ವೀಕ್ ಎಂಡ್', 'ರೇಸ್'..
ಸಂಬಂಧಿತ ಸುದ್ದಿ