Celeb News
-
'ರಾಣ' ಸಿನಿಮಾಗೆ ಹೀರೋ ಯಾರು? ಎನ್ನುವುದು ಗಾಂಧಿನಗರದಲ್ಲಿ ಬಹಳ ಚರ್ಚೆ ಮಾಡುತ್ತಿರುವ ವಿಷಯ. ಈ ಗೊಂದಲಕ್ಕೆ ಸದ್ಯ ನಿರ್ದೇಶಕ ಎ ಹರ್ಷ ತೆರೆ ಎಳೆದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ಹರ್ಷ ಕಾಂಬಿನೇಶನ್ ನಲ್ಲಿ 'ರಾಣ' ಸಿನಿಮಾ ಬರಬೇಕಿತ್ತು. ಆದರೆ, ಈ ಸಿನಿಮಾ ಶಿವರಾಜ್ ಕುಮಾರ್ ಗೆ ಹೋಗಿದೆ ಎಂಬ ಸುದ್ದಿ ಇತ್ತು. ಯಶ್ ಈ ಸಿನಿಮಾದಲ್ಲಿ
-
'ಯುವರಾಜ' ನಿಖಿಲ್ ಕುಮಾರ್ ಅಭಿನಯದ 'ಸೀತಾರಾಮ ಕಲ್ಯಾಣ' ಚಿತ್ರ ಕಳೆದ ವಾರವಷ್ಟೇ ಬಿಡುಗಡೆಯಾಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಔಟ್ ಅಂಡ್ ಔಟ್ ಫ್ಯಾಮಿಲಿ ಎಂಟರ್ಟೇನರ್ ಆಗಿರುವ 'ಸೀತಾರಾಮ ಕಲ್ಯಾಣ' ಸಿನಿಮಾಗೆ ಬಹುತೇಕ ಕಡೆ ಹೌಸ್ ಫುಲ್ ಬೋರ್ಡ್ ಬಿದ್ದಿದೆ. ಎ.ಹರ್ಷ ನಿರ್ದೇಶನದ 'ಸೀತಾರಾಮ ಕಲ್ಯಾಣ' ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ..
-
ಯೂ ಟ್ಯೂಬ್ ನಲ್ಲಿ 'ಯಜಮಾನ' ಹಾಗೂ 'ಪೈಲ್ವಾನ್' ಸಿನಿಮಾಗಳ ನಂತರ ಇದೀಗ 'ಸೀತಾರಾಮ ಕಲ್ಯಾಣ' ಹವಾ ಎಬ್ಬಿಸಿದೆ. ನಿನ್ನೆ ಬಿಡುಗಡೆಯಾದ ಸಿನಿಮಾದ ಟ್ರೇಲರ್ ಧೂಳಿಪಟ ಮಾಡುತ್ತಿದೆ. ನಿಖಿಲ್ ಕುಮಾರ್ ಅಭಿನಯದ 'ಸೀತಾರಾಮ ಕಲ್ಯಾಣ' ಸಿನಿಮಾದ ಟ್ರೇಲರ್ ನಿನ್ನೆ ಸಂಜೆ 8 ಗಂಟೆಗೆ ಬಿಡುಗಡೆಯಾಗಿದೆ. ಟ್ರೇಲರ್ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಸದ್ಯ ಯೂ ಟ್ಯೂಬ್ ನಲ್ಲಿ..
-
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ವಜ್ರಕಾಯ' ಇಂದು ರಾಜ್ಯದಾದ್ಯಂತ ರಿಲೀಸ್ ಆಗಿದೆ. ಸ್ಟೈಲಿಶ್ ಕೊರಿಯೋಗ್ರಾಫರ್ ಹರ್ಷ ನಿರ್ದೇಶಿಸಿರುವ ಚಿತ್ರ 'ವಜ್ರಕಾಯ'. 'ಭಜರಂಗಿ' ಚಿತ್ರದ ನಂತರ ವೀರಾಂಜಿನೇಯನ ಕೃಪೆಯಿಂದ ಹರ್ಷ ಮತ್ತು ಶಿವಣ್ಣ ಒಂದಾಗಿರುವುದು ಈ ಚಿತ್ರದಲ್ಲೇ. ಹೀಗಾಗಿ 'ವಜ್ರಕಾಯ' ಚಿತ್ರದ ಬಗ್ಗೆ ಎಕ್ಸ್ ಪೆಕ್ಟೇಷನ್ಸ್ ಜಾಸ್ತಿ. ಆ ಎಲ್ಲಾ..
ಸಂಬಂಧಿತ ಸುದ್ದಿ