Celeb News
-
ನಟಿ ಹರ್ಷಿಕಾ ಪೂಣಚ್ಚ ಜೊತೆಗೆ ಅಸಭ್ಯ ವರ್ತನೆ ತೋರಿದ ವ್ಯಕ್ತಿಯನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂದಿಸಿದ್ದಾರೆ. ನಿನ್ನೆ (ಮೇ 2) ಹರ್ಷಿಕಾ ಪೂಣಚ್ಚ ಸಂಬಂಧಿಯೊಬ್ಬರ ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದರು. ಮಡಿಕೇರಿಯ ಸಮೀಪದ ನೀರುಕೋಲ್ಲಿಯ ರೆಸಾರ್ಟ್ ನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಬನ್ಸಿ ನಾಣಯ್ಯ ಹಾಗೂ ಬಿಪಿಎನ್ ದೇವಯ್ಯ..
-
ನವೆಂಬರ್ 24 ರಂದು 'ಕಲಿಯುಗದ ಕರ್ಣ' ಅಂಬರೀಶ್ ವಿಧಿವಶರಾದರು. ಅಂಬಿ ನಿಧನದ ವಾರ್ತೆ ಕೇಳಿ ಇಡೀ ಕರುನಾಡು ನೋವಿನ ಮಡುವಿನಲ್ಲಿ ಮುಳುಗಿದ್ದರೆ, ಇತ್ತ ಶೂಟಿಂಗ್ ನಲ್ಲಿ ನಟಿ ಹರ್ಷಿಕಾ ಪೂಣಚ್ಚ ಬಿಜಿಯಾಗಿದ್ದರು. ನವೆಂಬರ್ 23 ರಿಂದ ನೆಟ್ ವರ್ಕ್ ಇಲ್ಲದ ಜಾಗದಲ್ಲಿ ನಟಿ ಹರ್ಷಿಕಾ ಪೂಣಚ್ಚ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರಂತೆ. ನಿನ್ನೆಯಷ್ಟೇ ಚಿತ್ರೀಕರಣ ಮುಗಿಸಿ ವಾಪಸ್..
-
ರೆಬೆಲ್ ಸ್ಟಾರ್.. ಮಂಡ್ಯದ ಗಂಡು.. ಕನ್ವರ್ ಲಾಲ್ ಅಂಬರೀಶ್ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದ ಕಾರಣ ನವೆಂಬರ್ 24 ರಂದು ಅಂಬರೀಶ್ ವಿಧಿವಶರಾದರು. ಅಂಬರೀಶ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಚಿತ್ರರಂಗದ ಗಣ್ಯರು ಆಸ್ಪತ್ರೆಯತ್ತ ಧಾವಿಸಿದರು. ಚಿತ್ರರಂಗ ಮತ್ತು ರಾಜಕೀಯ..
-
#ಮೀಟೂ ಅಭಿಯಾನ ಬಾಲಿವುಡ್ ನಲ್ಲಿ ಪ್ರಾಮುಖ್ಯತೆ ಪಡೆದ್ಮೇಲೆ ಸ್ಯಾಂಡಲ್ ವುಡ್ ಗೂ ಕಾಲಿಟ್ಟಿತು. ಕನ್ನಡ ಚಿತ್ರರಂಗದ ಕೆಲವು ನಟಿಯರು ತಮ್ಮ ವೃತ್ತಿ ಬದುಕಿನಲ್ಲಿ ಆದ ಕರಾಳ ಅನುಭವವನ್ನು #ಮೀಟೂ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಚಂದನವನದಲ್ಲಿ #ಮೀಟೂ ಸುನಾಮಿಯನ್ನೇ ಹಬ್ಬಿಸಿದ್ಮೇಲೆ ಕೊಡಗಿನ ಕುವರಿ, ಕನ್ನಡದ ನಟಿ ಹರ್ಷಿಕಾ ಪೂಣಚ್ಚ ಒಂದು ಸ್ಫೋಟಕ..
ಸಂಬಂಧಿತ ಸುದ್ದಿ