Celeb News
-
ಕನ್ನಡ ಚಿತ್ರರಂಗದ ಯಂಗ್ ಅಂಡ್ ಎನರ್ಜಿಟಿಕ್ ನಟ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ 'ಕಿಲ್ಲಿಂಗ್ ವೀರಪ್ಪನ್' ಮತ್ತು 'ಶಿವಲಿಂಗ' ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಸೂಪರ್ ಹಿಟ್ ಆದ ನಂತರ ಇದೀಗ ಹೊಸ ಪ್ರಾಜೆಕ್ಟ್ ಗಳತ್ತ ಕಣ್ಣು ಹಾಯಿಸಿದ್ದಾರೆ. ಈಗಾಗಲೇ 'ಶ್ರೀಕಂಠ' ಚಿತ್ರದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ. ಈ ನಡುವೆಯೇ ಶಿವಣ್ಣ ಅವರ ಮತ್ತೊಂದು ಸಿನಿಮಾ 'S/O
-
ಚಂದನವನದ ಚಿತ್ರ ನಿರ್ಮಾಪಕ ಕಮ್ ವಿತರಕರಾದ ಜಯಣ್ಣ ಅವರ ನಿರ್ಮಾಣದಲ್ಲಿ ಮೂಡಿಬರುವ ಯಾವುದೇ ಸಿನಿಮಾ ಆಗಲಿ ಅದು ಸೆಟ್ಟೇರೋದು ಮಾತ್ರ ಬೆಂಗಳೂರಿನ ಬಸವೇಶ್ವರ ನಗರದ ಗಣಪತಿ ದೇವಸ್ಥಾನದಲ್ಲಿ. ಅಂದಹಾಗೆ ನಿನ್ನೆ(ಜನವರಿ 15) ಸಂಕ್ರಾಂತಿ ಹಬ್ಬದಂದು ಜಯಣ್ಣ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಎರಡು ಚಿತ್ರಗಳು ಸೈಲೆಂಟ್ ಆಗಿ ಆರಂಭವಾಗಿದೆ.['ಬಂಗಾರದ ಮನುಷ್ಯ'ನ ಅವತಾರದಲ್ಲಿ..
ಸಂಬಂಧಿತ ಸುದ್ದಿ