Celeb News
-
'ಮೈ ನೇಮ್ ಈಸ್ ಕಿರಾತಕ' ಮೊದಲಾ ಅಥವಾ 'ಕೆಜಿಎಫ್ ಚಾಪ್ಟರ್-2' ಸಿನಿಮಾ ಮೊದಲಾ ಎಂಬ ಕುತೂಹಲ ಸ್ಯಾಂಡಲ್ ವುಡ್ ನಲ್ಲಿ ಕಾಡ್ತಿತ್ತು. ಇನ್ನೊಂದೆಡೆ ಕೆಜಿಎಫ್-2 ಚಿತ್ರಕ್ಕಾಗಿ ಕಿರಾತಕ ಸಿನಿಮಾವನ್ನ ಕೈಬಿಡಲಾಗಿದೆ. ಈ ಚಿತ್ರ ನಿಂತುಹೋಗಿದೆ ಎಂದು ಹೇಳಲಾಗ್ತಿತ್ತು. ಈ ಬಗ್ಗೆ ಮಾತನಾಡಿದ್ದ ರಾಕಿಂಗ್ ಸ್ಟಾರ್ ಯಶ್ ''ಸಿನಿಮಾ ನಿಂತಿಲ್ಲ. ಆದ್ರೆ, ನಿರ್ಮಾಪಕರ ನಡುವೆ..
-
ನಿರ್ಮಾಪಕರನ್ನು ರಾಜಣ್ಣ ಅನ್ನದಾತರು ಅಂದಿದ್ರು, ಈಗಿನ ಪೀಳಿಗೆಯ ಚಿತ್ರೋದ್ಯಮವರಿಗೂ ನಿರ್ಮಾಪಕರು ಅನ್ನದಾತರೇ. ವ್ಯತ್ಯಾಸ ಕಂಡು ಬರುತ್ತಿರುವುದು ರಾಜ್ ಕಾಲದಲ್ಲಿದ್ದ ಸಂಘಟಿತ ವಾತಾವರಣ ಮತ್ತು ಈಗಿನ ಕಾಲದಲ್ಲಿರುವ ಶೀತಲ ವಾತಾವರಣ. ಪ್ರಸ್ತುತ ಚಲನಚಿತ್ರ ಮಂಡಳಿಯ ಮುಂದೆ ಪ್ರತಿಭಟನೆ ನಡೆಸುತ್ತಿರುವ ನಿರ್ಮಾಪಕರಲ್ಲಿ ಮೈನ್ ಸ್ಟ್ರೀಂ ನಲ್ಲಿರುವ ಪ್ರೊಡ್ಯೂಸರ್ಸ್ ಎಷ್ಟು..
ಸಂಬಂಧಿತ ಸುದ್ದಿ