twitter
    Celeb News
    • 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾದ ಮೊದಲ ಹಾಡು ನಿನ್ನೆ (ಜನವರಿ 17) ಬಿಡುಗಡೆಯಾಗಿದೆ. 'ಮಾದೇವಾ..' ಎನ್ನುವ ಹಾಡು ತುಂಬ ಡಿಫರೆಂಟ್ ಆಗಿದೆ. ಹಾಡಿನಲ್ಲಿ ಇಂಗ್ಲೀಷ್ ಪದಗಳೆ ತುಂಬಿವೆ. ಹಾಡಿನ ಸಂಗೀತ ವಿಭಿನ್ನವಾಗಿದೆ. ಚರಣ್ ರಾಜ್ ಮತ್ತೊಂದು ಪ್ರಯೋಗ ಮಾಡಿದ್ದಾರೆ. ಸಂಚಿತ್ ಹೆಗ್ಡೆ ಧ್ವನಿ ಹಾಡಿಗೆ ಹೊಸ ರೂಪ ನೀಡಿದೆ. ಅಂದಹಾಗೆ, ಈ ಹಾಡಿನ ಸಾಹಿತ್ಯ ಬರೆದವರು
    • ಜುಲೈ 12, ಸಂಜೆ 5 ಗಂಟೆ ಯಾವಾಗ ಆಗುತ್ತೋ ಅಂತ ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳು ಕಾಯುತ್ತಿದ್ದರು. ಯಾಕಂದ್ರೆ, 'ಮುಗುಳುನಗೆ' ಚಿತ್ರದ ಎರಡನೇ ಹಾಡು ಬಿಡುಗಡೆಯಾಗುತ್ತೆ ಎಂದು ಚಿತ್ರತಂಡ ಹೇಳಿತ್ತು. ಹೇಳಿದಂತೆ ಹಾಡು ಕೂಡ ಬಿಡುಗಡೆಯಾಗಿದ್ದು, ಮತ್ತೊಂದು 'ಮುಂಗಾರು ಮಳೆ' ನೆನಪಿಸುತ್ತಿದೆ. ಹೌದು, 'ಮುಂಗಾರು ಮಳೆ' ಚಿತ್ರದಲ್ಲಿ ''ಅನಿಸುತಿದೆ ಯಾಕೋ..
    • ನಿಮಗೆಲ್ಲಾ ಗೊತ್ತಿರುವಂತೆ ಸಾಹಿತಿ ಜಯಂತ್ ಕಾಯ್ಕಿಣಿ ರವರು ತಮ್ಮ 21 ನೇ ವರ್ಷಕ್ಕೆ ಮುಂಬೈಗೆ ಹೋದವರು. ನಂತರ ಅಲ್ಲಿಯೇ ಶಿಕ್ಷಣ ಮುಗಿಸಿ ಬಯೋ ಕೆಮಿಸ್ಟ್ ಆಗಿ ಉದ್ಯೋಗ ಆರಂಭಿಸಿದರು. ಬಾಂಬೆಯಲ್ಲಿಯೇ ಇದ್ದುಕೊಂಡು ಉದ್ಯೋಗದ ಜೊತೆಗೆ ಸಾಹಿತ್ಯ ಚಟುವಟಿಕೆಗಳನ್ನು ಮಾಡುತ್ತಿದ್ದವರು. ಹಾಗೆ ಉದ್ಯೋಗ ಮಾಡುತ್ತಿದ್ದ ಕಂಪನಿಯಲ್ಲಿದ್ದ ಸ್ಮಿತಾ ರವರ ಮೇಲೆ ಪ್ರೇಮವಾಗಿ ಮದುವೆ..
    • ಜಯಂತ್ ಕಾಯ್ಕಿಣಿ ರವರು 'ಮಿಲನ', 'ಗೆಳೆಯ', 'ಮುಂಗಾರು ಮಳೆ', 'ಗಾಳಿಪಟ' ಗಳಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕಿಯರ ಬಗ್ಗೆ ಬರೆದಿರುವ ಹಾಡುಗಳು ಈಗಲು ಸಹ ಯುವಕ-ಯುವತಿಯರ ಬಾಯಲ್ಲಿ ಗುನುಗುತ್ತಿರುತ್ತವೆ. ಉದಾಹರಣೆ 'ಮಿಂಚಾಗಿ ನೀನು ಬರಲು', 'ನಿಂನಿಂದಲೇ ನಿಂನಿಂದಲೇ', 'ಈ ಸಂಜೆ ಯಾಕಾಗಿದೆ ನೀ ನಿಲ್ಲದೇ' ಎಂಬ ಹೃದಯ ಗೀತೆಗಳು.[ಕಾಯ್ಕಿಣಿ ಸಾಹಿತ್ಯವನ್ನು..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X