Celeb News
-
ಸ್ಯಾಂಡಲ್ ವುಡ್ ನ ಖ್ಯಾತ ಡ್ಯಾನ್ಸ್ ಮಾಸ್ಟರ್ ಇಮ್ರಾನ್ ಸರ್ದಾರಿಯಾ ಆಕ್ಷನ್ ಕಟ್ ಹೇಳುತ್ತಿರುವ 'ಉಪ್ಪು ಹುಳಿ ಖಾರ' ಚಿತ್ರ ಆಗಾಗ ರುಚಿ ತಪ್ಪಿ ಸೆಪ್ಟೆಂಬರ್ 5 ಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾ ಇನ್ನೂ ಸಹ ಶೂಟಿಂಗ್ ಹಂತದಲ್ಲೇ ಇದೆ. ಈ ಸಿನಿಮಾದ ರುಚಿ ಹೆಚ್ಚಿಸಲು ಈಗ ಇಮ್ರಾನ್ ಸರ್ದಾರಿಯಾ ಕನ್ನಡದ ಗ್ಲಾಮರ್ ಗೊಂಬೆ ಒಬ್ಬರನ್ನು..
-
ಸ್ಯಾಂಡಲ್ ವುಡ್ ನ ಡ್ಯಾನ್ಸ್ ಮಾಸ್ಟರ್ ಇಮ್ರಾನ್ ಸರ್ದಾರಿಯಾ ಅವರು ನಟಿ ಮಾಲಾಶ್ರೀ ಅವರ ಜೊತೆ ಕೋಳಿ ಜಗಳ ಆಡಿ, ತದನಂತರ ಎಲ್ಲವೂ ಸುಖಾಂತ್ಯ ಕಂಡಿದ್ದು ಹಳೇ ವಿಷಯ. ನಂತರ ಇಬ್ಬರು ಒಂದಾಗಿ 'ಜೀ ಕನ್ನಡ' ವಾಹಿನಿಯ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದರು. ಇದೀಗ ಮತ್ತೆ 'ಉಪ್ಪು-ಹುಳಿ-ಖಾರ' ಟ್ರ್ಯಾಕ್ ಗೆ ಮರಳಿರುವ ಇಮ್ರಾನ್ ಅವರು
ಸಂಬಂಧಿತ ಸುದ್ದಿ