Celeb News
-
ಒತ್ತಡದಲ್ಲೇ ಇರಲಿ, ಸಾಯುವ ದಿನ ಗೊತ್ತಿರಲಿ ಯಾವುದಕ್ಕೂ ಹೆದರದೇ ಸದಾ ನಗುತ್ತಿರಬೇಕು. ಇತರರನ್ನೂ ನಗಿಸುತ್ತಿರಬೇಕು. ಜೀವಂತವಾಗಿ ಇರುವಷ್ಟು ದಿನ ನಮ್ಮ ಸುತ್ತಮುತ್ತಲಿನ ಜನರನ್ನು ನಗಿಸಬೇಕು, ಮುಖದಲ್ಲಿ ಮೂಡುವ ಸ್ಮೈಲ್ ಗೆ ಎಲ್ಲವನ್ನೂ ಮರೆಸುವ ಶಕ್ತಿ ಇದೆ, ಎಂಬುದನ್ನು ಹೇಳುವಲ್ಲಿ ನವ ನಿರ್ದೆಶಕ ರಘು ಸಮರ್ಥ್ 'ಸ್ಮೈಲ್ ಪ್ಲೀಸ್' ಚಿತ್ರದಲ್ಲಿ ಅಕ್ಷರಶಃ ಯಶಸ್ವಿ..
-
ನಿನ್ನೆ ಮೊನ್ನೆ ಹೇಳಿದ ಮಾತಿಗೆ ಕೆಲವು ಕಡೆ ಬೆಲೆ ಇರಲ್ಲ. ಇನ್ನು ವರ್ಷಗಳ ಹಿಂದೆ ಆಡಿದ ಮಾತಿಗೆ ಯಾರ್ ಬೆಲೆ ಕೊಡ್ತಾರೆ ಎನ್ನುವ ಕಾಲ ಇದು. ಆದ್ರೆ, ನಿರ್ಮಾಪಕ ಕೆ ಮಂಜು ನಾಲ್ಕು ವರ್ಷದ ಹಿಂದಿನ 'ಕಮಿಟ್ ಮೆಂಟ್'ಗೆ ಮತ್ತೆ ಜೀವ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಸತತವಾಗಿ ಹೊಸ ಹೊಸ ಸಿನಿಮಾಗಳನ್ನ ಮಾಡ್ತಿರುವ ನಿರ್ಮಾಪಕ ಕೆ ಮಂಜು
-
ಕಳೆದ ಆರು ವರ್ಷಗಳಿಂದ ರಾಜಕೀಯಕ್ಕೆ ಎಂಟ್ರಿ ಕೊಡುತ್ತೇನೆ ಅಂತ ಹೇಳುತ್ತಲೇ ಬರುತ್ತಿರುವ ನಿರ್ಮಾಪಕ ಕೆ ಮಂಜು ಈ ಬಾರಿ ಚುನಾವಣೆಯ ಸ್ಪರ್ಧಿಯಾಗಲು ನಾನು ಆಕಾಂಕ್ಷಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. 2011ರಲ್ಲೇ ರಾಜಕೀಯ ಕಣಕ್ಕೆ ಬರುತ್ತೇನೆ ಎಂದಿದ್ದ ಕೆ ಮಂಜು ಇಲ್ಲಿಯವರೆಗೂ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಈ ಹಿಂದೆಯೊಮ್ಮೆ 'ಕೆಜೆಪಿ' ಪಕ್ಷದ ಮೂಲಕ..
-
ಕನ್ನಡದ ಖ್ಯಾತ ನಿರ್ಮಾಪಕ ಕೆ.ಮಂಜು 'ಬುಕ್ ಮೈ ಶೋ' ವಿರುದ್ಧ ಆಕ್ರೋಶಗೊಂಡಿದ್ದಾರೆ. ಸದ್ಯ, ಕೆ.ಮಂಜು ನಿರ್ಮಾಣ ಮಾಡಿರುವ 'ಸತ್ಯ ಹರಿಶ್ಚಂದ್ರ' ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಈ ಚಿತ್ರಕ್ಕೆ ಮೋಸವಾಗುತ್ತಿದೆ ಎಂದು ಕೆಂಡಾಮಂಡಲರಾಗಿದ್ದಾರೆ. ಕನ್ನಡ ಚಿತ್ರಗಳಿಗೆ ಬುಕ್ ಮೈ ಶೋ ಕಡೆಯಿಂದ ದೊಡ್ಡ ಮೋಸವಾಗುತ್ತಿದೆ ಎಂಬ ಆರೋಪ ಆಗಾಗ ಕೇಳಿ ಬರುತ್ತಲೇ ಇತ್ತು. ಆದ್ರೀಗ,..
ಸಂಬಂಧಿತ ಸುದ್ದಿ