Celeb News
-
ಆರ್ಥಿಕ ಸಂಕಷ್ಟದಿಂದ ನೋವು ಅನುಭವಿಸುತ್ತಿರುವ ಹಿರಿಯ ನಟಿ ವಿಜಯಲಕ್ಷ್ಮಿ ಅವರಿಗೆ ಬಿಗ್ ಬಾಸ್ ಖ್ಯಾತಿಯ ಕಾರುಣ್ಯ ರಾಮ್ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಸಹಾಯ ಹಸ್ತ ಚಾಚಿದ್ದಾರೆ. ಅನಾರೋಗ್ಯದಿಂದ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜಯಲಕ್ಷ್ಮಿ ಅವರನ್ನ ಭೇಟಿ ಮಾಡಿದ್ದ ಕಾರುಣ್ಯ ರಾಮ್ 25 ಸಾವಿರ ದುಡ್ಡು ನೀಡಿ ಸಾಂತ್ವನ..
-
ಒಂದು ಚಿಕ್ಕ ಹಳ್ಳಿಯಲ್ಲಿ ಹೆಣ್ಣು ಮಕ್ಕಳದೇ ಕಾರುಬಾರು, ಗಂಡಸರು ಇದ್ದರೂ ಕೂಡ ಅಲ್ಲಿ ಹೆಣ್ಣುಮಕ್ಕಳದೇ ಮೇಲುಗೈ. ಒಟ್ನಲ್ಲಿ ಆ ಹೆಂಗಸರಿಗೆಲ್ಲಾ ಆ ಊರಿನ ಗಂಡಸರು ಪ್ರೀತಿಯಿಂದ ಇಟ್ಟಿರೋ ಹೆಸರು 'ಗಯ್ಯಾಳಿಗಳು' ಅಂತ. ಗಂಡಸರು ಮಾಡುವ ಕೆಲಸವನ್ನು ಹೆಂಗಸರು ಮಾಡುತ್ತಾ, ಗಂಡಸರಿಗಿಂತ ಯಾವುದರಲ್ಲೂ ನಾವೇನು ಕಡಿಮೆ ಇಲ್ಲ ಅಂತ ಬಾಯಲ್ಲೂ ಬಿಡದೆ, ಕೈಯಲ್ಲೂ ಬಿಡದೆ ಗುಂಪು..
-
'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ 55 ದಿನಗಳು ಕಳೆದ ಬಳಿಕ, 'ವೈಲ್ಡ್ ಕಾರ್ಡ್' ಎಂಟ್ರಿ ಮೂಲಕ ಮೂವರು ಸ್ಪರ್ಧಿಗಳು 'ಬಿಗ್ ಬಾಸ್' ಮನೆ ಗೃಹಪ್ರವೇಶ ಮಾಡಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ 'ತುರ್ತು ಪರಿಸ್ಥಿತಿ' ಜಾರಿಯಲ್ಲಿರುವಾಗಲೇ, ಮೂವರು ಸ್ಪರ್ಧಿಗಳು 'ದೊಡ್ಮನೆ'ಗೆ ಕಾಲಿಟ್ಟಿದ್ದಾರೆ. {photo-feature}
-
''ಬಿಗ್ ಬಾಸ್ ಮನೆಯಲ್ಲಿ ನಾನು ನನ್ನ ಹಾಗೇ ಇದ್ದೆ. ಮನೆಯಲ್ಲಿರುವ ಎಲ್ಲರೂ ಪಕ್ಕಾ ಗೇಮ್ ಆಡುತ್ತಿದ್ದಾರೆ. ನಾನು ಇಷ್ಟು ಬೇಗ ಹೊರಗೆ ಹೋಗುವಂತಹ ಸ್ವರ್ಧಿ ಅಲ್ಲ. ಆದರೂ, ನಾನು ಎಲಿಮಿನೇಟ್ ಆಗಿದ್ದು, ಬೇಜಾರಾಗಿದೆ'' 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಆರು ವಾರಗಳ ಕಾಲ ಯಶಸ್ವಿಯಾಗಿ ಭಾಗವಹಿಸಿದ್ದ ಕಾರುಣ್ಯ ರಾಮ್, ತಮ್ಮ ಸೂಪರ್ ಆಟದ ಮೂಲಕ ಕನ್ನಡ ವೀಕ್ಷಕರನ್ನ
ಸಂಬಂಧಿತ ಸುದ್ದಿ