twitter
    Celeb News
    • ನಟಿ ಕಾವ್ಯ ಶೆಟ್ಟಿಗೆ ಈಗ ಒಂದು ಭರ್ಜರಿ ಅವಕಾಶ ಸಿಕ್ಕಿದೆ. ನಟ ಜಗ್ಗೇಶ್ ಅವರ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಚಾನ್ಸ್ ಕಾವ್ಯ ಪಾಲಾಗಿದೆ. 'ತೋತಾಪುರಿ' ಸಿನಿಮಾಗೆ ಕಾವ್ಯ ಶೆಟ್ಟಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಕಾವ್ಯ ಶೆಟ್ಟಿ ಸದ್ಯ ಒಂಬತ್ತು ಸಿನಿಮಾ ಮಾಡಿದ್ದಾರೆ. ಇವುಗಳಲ್ಲಿ ಒಂದು ತಮಿಳು ಹಾಗೂ ಒಂದು ತೆಲುಗು ಸಿನಿಮಾ ಇವೆ. 'ಇಷ್ಟಕಾಮ್ಯ' ಚಿತ್ರ ಕಾವ್ಯಗೆ
    • ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಮ್ಯೂಸಿಕಲ್ ಹಿಟ್ ಸಿನಿಮಾ 'ಇಷ್ಟಕಾಮ್ಯ' ಮತ್ತೆ ಚಿತ್ರಮಂದಿರಕ್ಕೆ ಬರ್ತಿದೆ. ಪ್ರೇಕ್ಷಕರ ಒತ್ತಾಯದ ಮೆರೆಗೆ 'ಯುಎಸ್ಎ'ನಲ್ಲಿ 'ಇಷ್ಟಕಾಮ್ಯ' ಚಿತ್ರ ರೀ-ರಿಲೀಸ್ ಆಗುತ್ತಿದೆ.[ಅಂದು 'ಅಮೆರಿಕಾ! ಅಮೆರಿಕಾ!!' ಇಂದು 'ಇಷ್ಟಕಾಮ್ಯ'] ಫೆಬ್ರವರಿ 26 ರಂದು (ಭಾನುವಾರ) ಯುಎಸ್ ನ ''ಸ್ಯಾನ್ ಹೋಸೆ ಟೌನ್-3 ಸಿನಿಮಾಸ್..
    • 'ನಮಸ್ತೇ ಮೇಡಂ' ಚಿತ್ರದ ನಂತರ ನಟ ಶ್ರೀನಗರ ಕಿಟ್ಟಿ ಅವರು ಪೂರ್ಣ ಪ್ರಮಾಣದ ನಾಯಕನಾಗಿ ಸ್ಯಾಂಡಲ್ ವುಡ್ ನಿಂದ ಬಹುತೇಕ ನಾಪತ್ತೆಯಾಗಿದ್ದರು. ತದನಂತರ 'ಅಭಿನೇತ್ರಿ', 'ರಿಂಗ್ ರೋಡ್', 'ವ್ಯಾಟ್ಸಾಪ್ ಲವ್', 'ಹ್ಯಾಪಿ ಬರ್ತ್ ಡೇ' ಚಿತ್ರಗಳಲ್ಲಿ ಅತಿಥಿ ಪಾತ್ರ ನಿಭಾಯಿಸಿದ್ದರು. 'ಬಹುಪರಾಕ್' ಚಿತ್ರದ ಸೋಲಿನ ನಂತರ ಮತ್ತೆ ಹೊಸ ಚಿತ್ರದ ಮೂಲಕ, ಕಿಟ್ಟಿ ಅವರು ನಾಯಕನಾಗಿ..
    • ಗಂಡ-ಹೆಂಡತಿ, ಪ್ರೇಯಸಿ ಅಂತ ತ್ರಿಕೋನ ಪ್ರೇಮಕಥೆಯ ಜೊತೆಗೆ ದೃಶ್ಯಕಾವ್ಯ ಇರುವ 'ಇಷ್ಟಕಾಮ್ಯ' ಎಂಬ ವಿಭಿನ್ನ ಸಿನಿಮಾ ನಿನ್ನೆ(ಮೇ 13) ಇಡೀ ಕರ್ನಾಟಕದಾದ್ಯಂತ ಗ್ರ್ಯಾಂಡ್ ಆಗಿ ತೆರೆಕಂಡಿದೆ. 'ದಾಂಪತ್ಯ-ಪ್ರೀತಿ-ವಿರಸ' ಎಂಬ ವಿಚಾರಗಳನ್ನು 'ಇಷ್ಟಕಾಮ್ಯ' ಚಿತ್ರದಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಬಹಳ ಚೆಂದವಾಗಿ ಕಟ್ಟಿಕೊಟ್ಟು ಮಧ್ಯಮ ವರ್ಗದ..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X