twitter
    Celebs»Kishore»News
    Celeb News
    • ಒಂದು ಚಿಕ್ಕ ಹಳ್ಳಿಯಲ್ಲಿ ಹೆಣ್ಣು ಮಕ್ಕಳದೇ ಕಾರುಬಾರು, ಗಂಡಸರು ಇದ್ದರೂ ಕೂಡ ಅಲ್ಲಿ ಹೆಣ್ಣುಮಕ್ಕಳದೇ ಮೇಲುಗೈ. ಒಟ್ನಲ್ಲಿ ಆ ಹೆಂಗಸರಿಗೆಲ್ಲಾ ಆ ಊರಿನ ಗಂಡಸರು ಪ್ರೀತಿಯಿಂದ ಇಟ್ಟಿರೋ ಹೆಸರು 'ಗಯ್ಯಾಳಿಗಳು' ಅಂತ. ಗಂಡಸರು ಮಾಡುವ ಕೆಲಸವನ್ನು ಹೆಂಗಸರು ಮಾಡುತ್ತಾ, ಗಂಡಸರಿಗಿಂತ ಯಾವುದರಲ್ಲೂ ನಾವೇನು ಕಡಿಮೆ ಇಲ್ಲ ಅಂತ ಬಾಯಲ್ಲೂ ಬಿಡದೆ, ಕೈಯಲ್ಲೂ ಬಿಡದೆ ಗುಂಪು..
    • ಒಂದು ಕಡೆ ಮಣ್ಣಿನ ಸತ್ಯ ತಿಳಿದು ವ್ಯವಸಾಯ ಮಾಡುತ್ತಿರುವ ಕಿಶೋರ್ ಇತ್ತ ಸಿನಿಮಾಗಳಲ್ಲಿ ಸಹ ಬಿಜಿ ಇದ್ದಾರೆ. ಕನ್ನಡದಲ್ಲಿ ಕಿಶೋರ್ ಮತ್ತೊಂದು ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. 'ನಾಥುರಾಮ್' ಎಂಬ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟ ಕಿಶೋರ್ ನಟಿಸುತ್ತಿದ್ದಾರೆ. ವಿನು ಬಳಂಜ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಕಿರುತೆರೆಯಲ್ಲಿ..
    • ಸ್ಟೂಡೆಂಟ್ ಗಳಿಗೆ ಹೀರೋ ಆಗಿದ್ದೋರು, ಯಾಕೋ ಬಹುಬೇಗ ಶಿಕ್ಷಕ ವೃತ್ತಿ ಬಿಟ್ಟು, ಸಿನಿಮಾಗೆ ಬಂದು ವಿಲನ್ ಆಗಿ ಕಾಣಿಸಿಕೊಂಡು, ಪೊಲೀಸ್‌, ರಾಜಕಾರಣಿ ಸೇರಿದಂತೆ ಹಲವು ಪಾತ್ರಗಳಲ್ಲಿ ಮಿಂಚಿದವರು ನಟ ಕಿಶೋರ್. 2004 ರಲ್ಲಿ 'ಕಂಠಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಅಪ್ಪಟ ಕನ್ನಡಿಗ ಕಿಶೋರ್, ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ..
    • ತಮ್ಮ ಎಂದಿನ ಶೈಲಿಯ ರೌಡಿಸಂ ಆಧಾರಿತ ಸಿನಿಮಾಗಳನ್ನ ಪಕ್ಕಕ್ಕೆ ಸರಿಸಿ, ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ರಚಿಸಿರುವ ಪ್ರಸಿದ್ಧ 'ಕಿರಗೂರಿನ ಗಯ್ಯಾಳಿಗಳು' ಕಥೆ ಆಧರಿಸಿ ಅದೇ ಶೀರ್ಷಿಕೆ ಅಡಿ ನಿರ್ದೇಶಕಿ ಸುಮನಾ ಕಿತ್ತೂರು ಆಕ್ಷನ್ ಕಟ್ ಹೇಳಿರುವ ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಗಯ್ಯಾಳಿಗಳ ಆರ್ಭಟಕ್ಕೆ ಕನ್ನಡ ಸಿನಿ ಪ್ರೇಕ್ಷಕರು..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X