Celeb News
-
ಉತ್ತಮ ಚಿತ್ರ, ಉತ್ತಮ ಪೋಷಕ ನಟ ಪ್ರಶಸ್ತಿಗಳ ಜೊತೆಗೆ ಉತ್ತಮ ನಿರ್ದೇಶಕ ಪ್ರಶಸ್ತಿಯನ್ನು 'ಆ ದಿನಗಳು' ಚಿತ್ರ, ನಿರ್ದೇಶಕ ಕೆ.ಎಂ.ಚೈತನ್ಯ ಅವರಿಗೆ ತಂದುಕೊಟ್ಟಿತ್ತು. ರೋಮಾಂಚಕಾರಿ ಥ್ರಿಲ್ಲರ್ ಚಿತ್ರ 'ಆಟಗಾರ'ಕ್ಕೆ ಚಿತ್ರಮಂದಿರದಲ್ಲಿ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡು, ವಿಮರ್ಶಕರಿಂದಲೂ ನಿರೂಪಣೆ ಮತ್ತು ವಿಭಿನ್ನ ಶೈಲಿಯ ಚಿತ್ರವೆಂಬ ಹೊಗಳಿಕೆ ಪಡೆದ..
-
ಕೆ.ಎಂ ಚೈತನ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ 'ಆಕೆ'. ಸಸ್ಪೆನ್ಸ್ ಥ್ರಿಲ್ಲರ್ ಕಥೆಯೊಂದಿರುವ 'ಆಕೆ' ಮೇಕಿಂಗ್ ವಿಚಾರಕ್ಕೆ ಸ್ಯಾಂಡಲ್ ವುಡ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಚಿರಂಜೀವಿ ಸರ್ಜಾ ಮತ್ತು ಶರ್ಮಿಳಾ ಮಾಂಡ್ರೆ ಅಭಿನಯದ 'ಆಕೆ'ಗೆ ಹಾಲಿವುಡ್ ತಂತ್ರಜ್ಞರು ಕೆಲಸ ಮಾಡಿರುವುದು ವಿಶೇಷ. ಹೀಗಾಗಿ, 'ಆಕೆ' ಹಾಲಿವುಡ್ ಮಟ್ಟದಲ್ಲಿ ತಯಾರಾಗಿದೆ ಎಂಬುದು..
-
ಬಾಲಿವುಡ್ ನಿರ್ಮಾಣ ಸಂಸ್ಥೆಗಳು ಕನ್ನಡ ಚಿತ್ರವನ್ನ ನಿರ್ಮಾಣ ಹಾಗೂ ವಿತರಣ ಮಾಡುವ ಸಂಪ್ರದಾಯ ಇತ್ತೀಚೆಗೆ ಹೆಚ್ಚಾಗುತ್ತಿದೆ. ಕಳೆದ ವರ್ಷ ನಾಗರಹಾವು' ಚಿತ್ರದ ಮೂಲಕ ಬಾಲಿವುಡ್ ನ ಜನಪ್ರಿಯ ನಿರ್ಮಾಣ ಮತ್ತು ವಿತರಣೆಯ ಸಂಸ್ಥೆಯಾದ 'ಪೆನ್' ಕನ್ನಡಕ್ಕೆ ಬಂದಿತ್ತು. ಇದೀಗ ಮತ್ತೊಂದು ಖ್ಯಾತ ನಿರ್ಮಾಣ ಸಂಸ್ಥೆ ಸ್ಯಾಂಡಲ್ ವುಡ್ ಗೆ ಲಗ್ಗೆಯಿಟ್ಟಿದೆ.[ಚಿರಂಜೀವಿ..
-
ಕಳೆದ ವರ್ಷವಷ್ಟೇ ಚಿರಂಜೀವಿ ಸರ್ಜಾ ಹಾಗೂ ಕೆ.ಎಂ.ಚೈತನ್ಯ ಕಾಂಬಿನೇಷನ್ ನಲ್ಲಿ 'ಆಟಗಾರ' ಸಿನಿಮಾ ತೆರೆಗೆ ಬಂದಿತ್ತು. ಅದಾದ ಬಳಿಕ 'ರಾಮ್ ಲೀಲಾ' ಚಿತ್ರದಲ್ಲಿ ಚಿರಂಜೀವಿ ಸರ್ಜಾ ಮಿಂಚಿದ್ರು. ಅಷ್ಟು ಬಿಟ್ಟರೆ, ಚಿರಂಜೀವಿ ಸರ್ಜಾ ಗಾಂಧಿನಗರದಲ್ಲಿ ಹೆಚ್ಚು ಸುದ್ದಿ ಮಾಡ್ಲಿಲ್ಲ. ಇನ್ನೂ 'ಆಟಗಾರ' ನಂತರ ಕೆ.ಎಂ.ಚೈತನ್ಯ ಕೂಡ ಚಂದನವನದಲ್ಲಿ ಪತ್ತೆ ಆಗಿಲ್ಲ. ಈಗ..
ಸಂಬಂಧಿತ ಸುದ್ದಿ