twitter
    Celebs»Lakshmi»News
    Celeb News
    • ನೀರಿನ ಸಮಸ್ಯೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುವ ಮಹತ್ವ ಪೂರ್ಣ ಸಮಸ್ಯೆ. ನೀರಿನ ಬಗ್ಗೆಯೇ ಒಂದು ಪ್ರಯೋಗಾತ್ಮಕ ಸಿನಿಮಾ ಮಾಡುವುದು ಎಂದರೆ ಇನ್ನೂ ದೊಡ್ಡ ಸಮಸ್ಯೆ ಅಲ್ವಾ. ಆದ್ರೆ ಅದೇ ನೀರಿನ ಮಹತ್ವದ ಬಗ್ಗೆ ಕಥೆ ಮಾಡಿ ಆಕ್ಷನ್‌ ಕಟ್ ಹೇಳುತ್ತಿದ್ದಾರೆ ಕೋಡ್ಲು ರಾಮಕೃಷ್ಣ. ಹೌದು, ಸಾಂಡಲ್‌ ವುಡ್‌ ನಲ್ಲಿ ಈಗ ಪ್ರಯೋಗಾತ್ಮಕವಾಗಿ ನಿರ್ಮಾಣ..
    • ಕನ್ನಡ ಚಿತ್ರರಂಗದಲ್ಲಿ ಸಾಧನೆಗೈದ ಗಣ್ಯರನ್ನು ಕರೆತಂದು, ಚಿತ್ರರಂಗದಲ್ಲಿ ಅವರು ನಡೆದು ಬಂದ ದಾರಿ ಮತ್ತು ಸಾಧನೆಗಳನ್ನು ಮೆಲುಕು ಹಾಕುವ ಅಪೂರ್ವ ಕಾರ್ಯಕ್ರಮವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯು 'ಬೆಳ್ಳಿ ಹೆಜ್ಜೆ' ಎಂಬುದಾಗಿ ಹಮ್ಮಿಕೊಳ್ಳುತ್ತದೆ. ಈ 'ಬೆಳ್ಳಿ ಹೆಜ್ಜೆ' ಕಾರ್ಯಕ್ರಮದಲ್ಲಿ ಈ ಬಾರಿ ಕನ್ನಡ ಚಿತ್ರರಂಗದ 'ಜೂಲಿ' ಎಂದೇ ಖ್ಯಾತಿ ಗಳಿಸಿರುವ ಹಿರಿಯ ನಟಿ..
    • ನಟಿ ಐಶ್ವರ್ಯ ಎಂದಕೂಡಲೆ ಬಾಲಿವುಡ್ ಬೆಡಗಿ, ಮಾಜಿ ವಿಶ್ವ ಸುಂದರಿ, ಅಮಿತಾಬ್ ಬಚ್ಚನ್ ಸೊಸೆ ಐಶ್ವರ್ಯ ರೈ ಬಚ್ಚನ್ ಅಂತ ಭಾವಿಸಬೇಡಿ. ನಾವು ಹೇಳುತ್ತಿರುವುದು ಬಹುಭಾಷಾ ನಟಿ 'ಜ್ಯೂಲಿ' ಲಕ್ಷ್ಮಿ ಪುತ್ರಿ ನಟಿ ಐಶ್ವರ್ಯ ಬಗ್ಗೆ. ತಾಯಿ ಲಕ್ಷ್ಮಿ ರವರನ್ನ ಹೊಗಳುತ್ತಾ, ''ನನಗೆ ಗೊತ್ತು ನಾನು ಒಳ್ಳೆ ಮಗಳು ಅಲ್ಲ. ಆದ್ರೆ ನನ್ನನ್ನ ನೀನು ಯಾವಾಗ್ಲೂ
    • ಶತಮಾನ ಕಂಡು ಕೇಳರಿಯದ ಕುಂಭದ್ರೋಣ ಮಳೆಗೆ ತಮಿಳುನಾಡಿನ ಚೆನ್ನೈ ಮಹಾನಗರ ತತ್ತರಿಸಿತ್ತು. ಚೆನ್ನೈನಲ್ಲಿ ಉಂಟಾದ ಜಲ ಪ್ರಳಯದಿಂದ ನೂರಾರು ಜನ ಅಸುನೀಗಿದ್ದರು. ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಅತಿವೃಷ್ಠಿಯಲ್ಲಿ ನಟಿ ಲಕ್ಷ್ಮಿ ಕೂಡ ಸಿಲುಕಿದ್ದರು. ಮನೆಯಲ್ಲಿ ತುಂಬಿದ 6 ಅಡಿ ನೀರು, ಅಕ್ಕ-ಪಕ್ಕ ತೇಲುತ್ತಿದ್ದ ಹೆಣಗಳನ್ನು ಕಂಡ ನಟಿ ಲಕ್ಷ್ಮಿ ಅಸಹಾಯಕ..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X