Celeb News
-
ಪುನೀತ್ ರಾಜ್ ಕುಮಾರ್ ಹಾಗೂ ಮಾಸ್ಟರ್ ಆನಂದ್ ಇಬ್ಬರೂ ಒಂದು ಕಾಲದಲ್ಲಿ ಬಹು ಬೇಡಿಕೆಯ ಬಾಲನಟರಾಗಿದ್ದರು. ಹೀರೋಗಳ ಮಟ್ಟಿಗೆ ಈ ಇಬ್ಬರು ಬಾಲನಟರು ಜನಪ್ರಿಯತೆ ಪಡೆದಿದ್ದರು. ಹೀಗಿರುವಾಗ, ಈ ಇಬ್ಬರು ನಟರು ಈಗ ಒಂದಾಗಿದ್ದಾರೆ. ಪುನೀತ್ ರಾಜ್ ಕುಮಾರ್ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಮಾಸ್ಟರ್ ಆನಂದ್ ಜೊತೆಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇಬ್ಬರು..
-
'ಜೀ ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಮೂಲಕ ಅನೇಕ ಪ್ರತಿಭಾವಂತ ಕಲಾವಿದರು ಕನ್ನಡಿಗರಿಗೆ ಪರಿಚಿತವಾದರು. ಅದರಲ್ಲಿ ನಯನ ಕೂಡ ಒಬ್ಬರು. ಬಜಾರಿ ಹುಡುಗಿ, ಜಂಭದ ಹುಡುಗಿ ಪಾತ್ರಗಳ ಮೂಲಕ ಎಲ್ಲರನ್ನ ನಕ್ಕು-ನಲಿಸುತ್ತಿದ್ದವರು 'ಕಾಮಿಡಿ ಕಿಲಾಡಿ ನಯನ' ಬೆಳ್ಳಿತೆರೆಗೆ ಬಲಗಾಲಿಟ್ಟು ಬರಲಿದ್ದಾರೆ 'ಕಾಮಿಡಿ ಕಿಲಾಡಿ' ನಯನ..
-
ನಟ ಮತ್ತು ಟಿವಿ ಕಾರ್ಯಕ್ರಮಗಳ ನಿರೂಪಕ ಮಾಸ್ಟರ್ ಆನಂದ್ ಈಗ ಮತ್ತೆ ಧಾರಾವಾಹಿ ನಿರ್ದೇಶನದ ಕಡೆ ಮುಖ ಮಾಡಿದ್ದಾರೆ. 20 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ರಿಯಾಲಿಟಿ ಶೋಗಳಲ್ಲಿ ಹೋಸ್ಟ್ ಆಗಿ ಜನಪ್ರಿಯತೆ ಗಳಿಸಿರುವ ಮಾಸ್ಟರ್ ಆನಂದ್ ಈಗ ಮತ್ತೆ ಧಾರಾವಾಹಿ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಮಾಸ್ಟರ್ ಆನಂದ್ ಈಗ 'ನಿಗೂಢ ರಾತ್ರಿ' ಎಂಬ ಹಾರರ್ ಥ್ರಿಲ್ಲರ್..
-
ಪ್ರತಿ ವಾರ ವಿಶೇಷ ವ್ಯಕ್ತಿಗಳಿಂದ ಕೂಡಿದ ಈ 'ಕನೆಕ್ಷನ್' ಶೋ ಈ ವಾರ ಕೂಡ ಖ್ಯಾತ ಕನ್ನಡ ರಿಯಾಲಿಟಿ ಶೋಗಳ ನಿರೂಪಕರಿಂದ ಕೂಡಿದೆ. ಪುಟಾಣಿ ಗಾನ ಕೋಗಿಲೆಗಳು ಶನಿವಾರದ ಸಂಚಿಕೆಯಲ್ಲಿ ಮಿಂಚಿದರೆ, ಭಾನುವಾರದ ಸಂಚಿಕೆಯಲ್ಲಿ ನಿರೂಪಕರ ಮಧ್ಯೆ ಈ ಆಟ ನಡೆಯಲಿದೆ. ಕಿರುತೆರೆಯ ಶೋಗಳ ಸಾರಥಿಗಳು, ಮಾತಿನ ಮಲ್ಲರು, ಕಾಮಿಡಿ ಸರದಾರರು, ನಗಿಸೋ ಪಂಟ್ರು ಆದ ಸಂತೋಷ್,
ಸಂಬಂಧಿತ ಸುದ್ದಿ