twitter
    Celeb News
    • ಹಿರಿಯ ರಂಗಕರ್ಮಿ, ನಟ ರತ್ನಾಕರ ಮಾಸ್ಟರ್ ಹಿರಣ್ಣಯ್ಯ ಇನ್ನು ನೆನಪು ಮಾತ್ರ. ಗುರುವಾರ(ಮೇ-2) ಬೆಳಗ್ಗೆ ನಿಧನರಾದ ಹಿರಿಯ ರಂಗಭೂಮಿ ಕಲಾವಿದನಿಗೆ ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ದರ್ಶನ್, ಸುದೀಪ್, ದೇವರಾಜ್, ಶ್ರೀನಾಥ್ ಸೇರಿದಂತೆ ಅನೇಕರ ನಟರು ಹಿರಿಯ ರಂಗಕರ್ಮಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಟಾಲಿವುಡ್ ನಟಿ ಕಾಜಲ್ ಅಗರ್ ವಾಲ್..
    • ರಂಗಭೂಮಿಯ ಆಸ್ತಿ ಮಾಸ್ಟರ್ ಹಿರಣ್ಣಯ್ಯ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಬನಶಂಕರಿ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ಮಾಡಲಾಯಿತು. ಇಂದು ಸಂಜೆ 5 : 30 ರ ಸುಮಾರಿಗೆ, ಬ್ರಾಹ್ಮಣ ಸಂಪ್ರಾದಯದಂತೆ ಅಂತ್ಯಕ್ರಿಯೆ ನಡೆಯಿತು. ಮೂರು ಜನ ಪುರೋಹಿತರಿಂದ ವಿಧಿ ವಿಧಾನ ಕಾರ್ಯಗಳನ್ನು ಮಾಡಲಾಯಿತು. ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡುವ ಕಾರಣ, ಸಾಂಕೇತಿಕವಾಗಿ ಪುತ್ರ ಬಾಬು..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X