twitter
    Celeb News
    • ಬೆಂಗಳೂರಿನಲ್ಲಿ ಯಾರೂ ಯಾರನ್ನು ನಂಬುವುದಿಲ್ಲ. ಯಾವ ಸಮಯಕ್ಕೆ ಇಲ್ಲಿ ಏನು ಬೇಕಾದರೂ ಆಗಬಹುದು. ಪ್ರತಿ ದಿನ ಇಲ್ಲಿ ನಡೆಯುವ ಅನ್ಯಾಯ, ಆಕ್ರಮಗಳು ಅದೆಷ್ಟೋ. ಅದೇ ಕಾರಣಕ್ಕೆ ಪ್ರತಿಯೊಬ್ಬರ ಮನೆಯಲ್ಲಿ ಹೊರಗೆ ಹೋಗುವಾಗ ಹುಷಾರು ಅಂತ ಹೇಳಿ ಕಳಿಸುತ್ತಾರೆ. ಕಳ್ಳತನ, ಕೊಲೆ, ಸುಳ್ಳೆ ತುಂಬಿರುವ ಈ ಮಹಾನಗರದಲ್ಲಿ ಅಲ್ಲೋ ಇಲ್ಲೋ ಕೆಲ ಒಳ್ಳೆಯವರು ಇದ್ದಾರೆ. ಅಂತಹ ಒಬ್ಬ ರಿಯಲ್
    • ಭಾಷೆ, ನೆಲ, ಜಲ ವಿಚಾರಕ್ಕೆ ಬಂದ್ರೆ ನವರಸ ನಾಯಕ ಜಗ್ಗೇಶ್ ಸದಾ ಮುಂದೆ ಬರ್ತಾರೆ. ಕನ್ನಡಕ್ಕೆ, ಕನ್ನಡಿಗರಿಗೆ ಅನ್ಯಾಯ ಮಾಡೋರಿಗೆ ಸರಿಯಾಗಿ ಕ್ಲಾಸ್ ತಗೊಳ್ತಾರೆ. ಕೆಟ್ಟದನ್ನ ಕಂಡ್ರೆ ಅದು ತಪ್ಪು ಎಂದು ತಿದ್ದಿ ಹೇಳುವ ಪ್ರಯತ್ನ ಪಡ್ತಾರೆ. ಇದು ಜಗ್ಗೇಶ್ ಅವರ ಸಹಜ ಗುಣ. ಆದ್ರೀಗ ಜಗ್ಗೇಶ್ ಅವರು ಕಾಳಿದಾಸ ಆಗಲು ಹೊರಟಿದ್ದಾರೆ. ಬರಿ ಕಾಳಿದಾಸ ಅಲ್ಲ,
    • ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ದೊಡ್ಡ ಸುದ್ದಿ ಮಾಡಿದ್ದ ವಿಷಯಗಳಲ್ಲಿ ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ಬ್ರೇಕ್ ಅಪ್ ಸುದ್ದಿ ಕೂಡ ಒಂದಾಗಿತ್ತು. ಈ ವಿಷಯ ಅವರಿಬ್ಬರ ಅಭಿಮಾನಿಗಳಿಗೆ ಆಘಾತ ಮೂಡಿಸಿತ್ತು. ಕೊನೆಗೂ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಾನೊಂದು ತೀರ ನೀನೊಂದು ತೀರ ಅಂತ ದೂರ ಆದರು. ಪ್ರೀತಿ, ಪ್ರೇಮ
    • ಡೈಲಾಗ್ 1ಖುಷಿ - ನೀವು ಏನೇ ಹೇಳಿ...ಮಕ್ಕಳು ಮಾಡುವುದೇ ಚಂದಖುಷ್ - ಹೌದೌದು...ಮಕ್ಕಳು ಮಾಡೋದೇ ಚಂದ.!!!! ಡೈಲಾಗ್ 2ಖುಷ್ - ನಾನು ನೀವು ಒಂದೇ ಟೈಮ್ ನಲ್ಲಿ ಹುಟ್ಟಿದ್ದೀವಿ ಅಂದ್ರೆ, ನಮ್ ಪೇರೆಂಟ್ಸು, ನಿಮ್ ಪೇರೆಂಟ್ಸು ಒಂದೇ ಟೈಮ್ ನಲ್ಲಿ......ಖುಷಿ - ಹಾ...???ಖುಷ್ - ರೀ...ದೇವರಿಗೆ ಹರಕೆ ಹೊತ್ತಿರಬಹುದು ಅಂತ ಹೇಳೋಕೆ ಬಂದೆ ಅಷ್ಟೆ.!!!! ಡೈಲಾಗ್ 3ಖುಷಿ
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X