Celeb News
-
ಕನ್ನಡದಲ್ಲಿ 'ನವಿಲಾದವರು', 'ಅದ್ವೈತ' ಹಾಗೂ 'ಜಟ್ಟ'ದಂತಹ ವಿಭಿನ್ನ ಚಿತ್ರಗಳನ್ನು ಕೊಟ್ಟಂತಹ ನಿರ್ದೇಶಕರು ಬಿ.ಎಂ ಗಿರಿರಾಜ್. ಈ ಬಾರಿಯೂ ಅವರು ಪ್ರೇಕ್ಷಕರ ಮುಂದೆ ವಿನೂತನ ಕಥೆಯನ್ನು ತೆರೆದಿಟ್ಟಿದ್ದಾರೆ. ಇಲ್ಲಿ ಎಲ್ಲಾ ಕಮರ್ಷಿಯಲ್ ಚಿತ್ರಗಳಲ್ಲಿರುವಂತೆ ಭರ್ಜರಿ ಫೈಟ್ಸ್ ಆಗಲಿ, ಮರ ಸುತ್ತುವ ಆಟಪಾಠಗಳಾಗಲಿ, ಮಾಸ್ ಡೈಲಾಗ್ ಗಳಾಗಲಿ ಇಲ್ಲ. ['ಜಟ್ಟ' ಚಿತ್ರ..
-
1000 ಕೋಟಿ ಬಜೆಟ್ ನಲ್ಲಿ ಯುಎಇ ಉದ್ಯಮಿ ಕನ್ನಡಿಗ ಬಿ.ಆರ್.ಶೆಟ್ಟಿ ಅವರು 'ದಿ ಮಹಾಭಾರತ' ಸಿನಿಮಾ ಮಾಡಲಿದ್ದಾರೆ ಎಂಬುದು ನಿಮಗೆಲ್ಲಾ ಗೊತ್ತಿರುವ ವಿಷಯ.[1000 ಕೋಟಿ ವೆಚ್ಚದಲ್ಲಿ ಮೂಡಲಿದೆ 'ದಿ ಮಹಾಭಾರತ'] 'ದಿ ಮಹಾಭಾರತ'ಕ್ಕೆ ನಿರ್ದೇಶಕ ವಿ.ಎ.ಶ್ರೀಕುಮಾರ್ ಮೆನನ್ ತಾರಾಬಳಗದ ಹುಟುಕಾಟದಲ್ಲಿದ್ದಾರೆ. ಆದರೆ ಈಗಾಗಲೇ ಚಿತ್ರದಲ್ಲಿ ಭೀಮನ ಪಾತ್ರವನ್ನು 'ದಿ ಕಂಪ್ಲೀಟ್..
-
ಮಾಲಿವುಡ್ ಬ್ಯೂಟಿಗಳು ಕಾಲಿವುಡ್ ಮತ್ತು ಸ್ಯಾಂಡಲ್ ವುಡ್ ಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಂಡಿದ್ದಾರೆ. ಆದ್ರೆ ಇತ್ತೀಚಿನ ವಿಶೇಷತೆ ಅಂದ್ರೆ ತಮಿಳು ಚಿತ್ರರಂಗದ ನಟಿಯರು ಮಾಲಿವುಡ್ ಪ್ರವೇಶ ಮಾಡುತ್ತಿದ್ದಾರೆ.[14 ವರ್ಷದ ನಂತರ ರೀಮೇಕ್ ಚಿತ್ರದಲ್ಲಿ ಶಿವಣ್ಣ!] ತ್ರಿಷಾ ಕೃಷ್ಣನ್, ಶ್ಯಾಮಪ್ರಸಾದ್ ಮತ್ತು ನಿವಿನ್ ಪೌಲಿ ಸಿನಿಮಾ ಮೂಲಕ ಮಾಲಿವುಡ್ ಟೌನ್ ನಲ್ಲಿ..
-
ಸ್ಯಾಂಡಲ್ ವುಡ್ ನಲ್ಲಿ ಇತರೆ ಭಾಷೆಗಳ ಚಿತ್ರಗಳನ್ನು ರಿಮೇಕ್ ಮಾಡಲು ವಿರೋಧ ಇರುವ ಸಂದರ್ಭದಲ್ಲಿ, ಈಗೊಂದು ಮಲೆಯಾಳಂ ಸಿನಿಮಾ ಕನ್ನಡಕ್ಕೆ ರಿಮೇಕ್ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ 'ಮುಂತಿರಿವಲ್ಲಿಕಲ್ ತಳಿರ್ಕ್ಕುಂಬೋಳ್' ಮಲಯಾಳಂ ಸಿನಿಮಾ ವನ್ನು ದಕ್ಷಿಣ ಭಾರತ ಭಾಷೆಗಳಿಗೆ ರಿಮೇಕ್ ಮಾಡುವ ಬಗ್ಗೆ ಮಾತುಕತೆ..
ಸಂಬಂಧಿತ ಸುದ್ದಿ