Celeb News
-
'ಬಿಗ್ ಬಾಸ್' ಮುಗಿದ್ಮೇಲೂ ಆಂಡ್ರ್ಯೂ ಕಡೆಯಿಂದ ಕಿರುಕುಳ ತಪ್ಪಿಲ್ಲ. 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ ಮೇಲೂ ಆಂಡ್ರ್ಯೂ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿ 'ಚಿನ್ನು' ಕವಿತಾ ಗೌಡ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ''ಕವಿತಾಗೆ ಆಂಡ್ರ್ಯೂ ಕಿರುಕುಳ ಕೊಡ್ತಿರೋದು ನಿಜವೇ.? 'ಬಿಗ್ ಬಾಸ್' ಮುಗಿದ್ಮೇಲೂ ಆಂಡ್ರ್ಯೂ ನಡವಳಿಕೆ ಹಾಗೇ ಮುಂದುವರೆದಿದ್ಯಾ.?''..
-
''ಮಾಡೋದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ'' ಎಂಬ ಗಾದೆ ಮಾತು ಎಂ.ಜೆ.ರಾಕೇಶ್ ಗೆ ಪಕ್ಕಾ ಸೂಟ್ ಆಗುತ್ತೆ ಅಂತ ಚಟುವಟಿಕೆಯೊಂದರಲ್ಲಿ ರಾಪಿಡ್ ರಶ್ಮಿ ಹೇಳಿದ್ದರು. 'ಬಿಗ್ ಬಾಸ್' ಮನೆಯಲ್ಲಿ ಉಳಿದುಕೊಳ್ಳಲು ಏನೇನೋ ಸ್ಟ್ರಾಟೆಜಿ ಮಾಡುತ್ತಿರುವ ಎಂ.ಜೆ.ರಾಕೇಶ್, ಆಗಾಗ 'ಗುಡ್ನೆಸ್' ಎಂಬ ಬೃಂದಾವನ ಕಟ್ಟುತ್ತಾರೆ ಎಂಬುದು ರಶ್ಮಿ ಅಭಿಪ್ರಾಯ. ಅಸಲಿಗೆ, ಈ ಎಂ.ಜೆ.ರಾಕೇಶ್..
ಸಂಬಂಧಿತ ಸುದ್ದಿ