Celeb News
-
'ಅಭಿ', 'ಆಕಾಶ್', 'ಅರಸು', 'ಸಿದ್ಲಿಂಗು'... ಈ ರೀತಿಯ ಸಿನಿಮಾಗಳನ್ನು ನೋಡುವಾಗ ಅರೇ... ರಮ್ಯಾ ಮತ್ತೆ ಸಿನಿಮಾ ಮಾಡಬೇಕು ಅಂತ ಅನಿಸುತ್ತದೆ. ಎಷ್ಟೋ ಅಭಿಮಾನಿಗಳು ಈಗಲೂ ರಮ್ಯಾ ಸಿನಿಮಾ ಮಾಡಿದರೆ ನಾವು ನೋಡುತ್ತೇವೆ ಎಂದು ಹೇಳುತ್ತಿರುತ್ತಾರೆ. ಅಂತಹ ಅಭಿಮಾನಿಗಳಿಗೆ ಇಷ್ಟ ಆಗುವ ಒಂದು ಸಿಹಿ ಸುದ್ದಿ ಹೊರ ಬಂದಿದೆ. ಹೌದು, ಮತ್ತೆ ನಟಿ ರಮ್ಯಾ ಸಿನಿಮಾ ಮಾಡುತ್ತಾರೆ..
-
ಬಹುಭಾಷಾ ಚಿತ್ರಕ್ಕೆ ನಾಯಕನಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ರವರ ಪುತ್ರ ವಿಕ್ರಮ್ ಆಯ್ಕೆ ಆಗಿರುವ ಸುದ್ದಿಯನ್ನ ನೀವು ಕೇಳಿರಬಹುದು. ಹಾಗೇ, ಆ ಚಿತ್ರಕ್ಕೆ 'ನಾನು ಅವಳು' ಎಂಬ ಟೈಟಲ್ ಫಿಕ್ಸ್ ಆಗಿರುವುದನ್ನೂ ನಾವೇ ನಿಮಗೆ ಹೇಳಿದ್ವಿ. ನಾಗಶೇಖರ್ ನಿರ್ದೇಶನವಿರುವ 'ನಾನು ಅವಳು' ಚಿತ್ರದಲ್ಲಿ ವಿಕ್ರಮ್ ಗೆ 'ಸಕಲಕಲಾವಲ್ಲಭ' ಕಮಲ್ ಹಾಸನ್ ಎರಡನೇ ಪುತ್ರಿ ಅಕ್ಷರಾ..
-
ದುನಿಯಾ ವಿಜಯ್ ನಟನೆಯ 'ಮಾಸ್ತಿ ಗುಡಿ' ಸಿನಿಮಾ ಕಳೆದ ಶುಕ್ರವಾರ ರಿಲೀಸ್ ಆಗಿತ್ತು. ಅನೇಕ ಕಾರಣಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರಕ್ಕೆ ಉತ್ತಮ ಓಪನ್ನಿಂಗ್ ಕೂಡ ಲಭಿಸಿತ್ತು. ಆದ್ರೆ, ಸೆಕೆಂಡ್ ಹಾಫ್ ನಲ್ಲಿ 'ಮಾಸ್ತಿ ಗುಡಿ' ಸಿನಿಮಾ ತೀರಾ ಎಳೆದಂತಿದೆ ಎಂಬ ಪ್ರತಿಕ್ರಿಯೆ ಹಲವರಿಂದ ವ್ಯಕ್ತವಾಗಿತ್ತು. ಹೀಗಾಗಿ, 'ಮಾಸ್ತಿ ಗುಡಿ' ಚಿತ್ರದ ಕೆಲ..
-
ಮಲ್ಟಿಪೆಕ್ಸ್ ಗಳಿಂದ ಕನ್ನಡ ಸಿನಿಮಾಗಳಿಗೆ ಆಗುತ್ತಿರುವ ಅನ್ಯಾಯ ಒಂದಾ.. ಎರಡಾ..? ಇತ್ತೀಚೆಗಷ್ಟೆ ಕರ್ನಾಟಕ ಸರ್ಕಾರ ಏಕರೂಪ ಪ್ರವೇಶ ದರ ನಿಗದಿ ಮಾಡಿದ್ರಿಂದ, ಸ್ವಲ್ಪ ಮಟ್ಟಿಗೆ ಮಲ್ಟಿಪ್ಲೆಕ್ಸ್ ಗಳ ದಬ್ಬಾಳಿಕೆಗೆ ಬ್ರೇಕ್ ಹಾಕಿತ್ತು. ಅದ್ರೆ ಈಗ ಮಲ್ಟಿಪ್ಲೆಕ್ಸ್ ಗಳು ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿದೆ.[ಅಮೂಲ್ಯ ಮದುವೆ ದಿನವೇ ಹುಲಿ ಬೇಟೆಯಾಡಲಿರುವ ದುನಿಯಾ..
ಸಂಬಂಧಿತ ಸುದ್ದಿ