twitter
    Celeb News
    • 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಮೂಲಕ ಸಖತ್ ಫೇಮಸ್ ಆದ ನಟ ವಸಿಷ್ಟ ಎನ್ ಸಿಂಹ ಅವರು ಎಲ್ಲಾ ಪಾತ್ರಕ್ಕೂ ಸೈ ಎನಿಸಿಕೊಳ್ಳುತ್ತಾರೆ. ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಅದೃಷ್ಟ ಕೈ ಕೊಡ್ತು. ಅದೇ ವಸಿಷ್ಟ ವಿಲನ್ ಆಗಿ ಎಂಟ್ರಿಯಾದಾಗ ಕೈ ಕೊಟ್ಟ ಅದೃಷ್ಟ ಮತ್ತೆ ಕೈ ಹಿಡಿಯಿತು. 'ರಾಜಾ ಹುಲಿ' ಚಿತ್ರದಲ್ಲಿ ಸಖತ್
    • ನಾಟಕಗಳನ್ನು ಆಧರಿಸಿದ ಹಲವಾರು ಕನ್ನಡ ಸಿನಿಮಾಗಳು ಈಗಾಗಲೇ ಬರುತ್ತಿವೆ, ಬಂದು ಹೋಗಿವೆ. ಅಂದಹಾಗೆ ರಂಗ ಪ್ರಯೋಗಕ್ಕೂ, ಸಿನಿಮಾ ಶೈಲಿಗೂ ಇರುವ ವ್ಯತ್ಯಾಸವನ್ನು ತಿಳಿಯದೇ ಸಿನಿಮಾ ಮಾಡಿದರೆ ಯಶಸ್ಸು ಅನ್ನೋದು ಕನಸಿನ ಮಾತು. ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷರ ಕಂಪೆನಿಯ ವಿರುದ್ಧ ಹೋರಾಡುವ ಸ್ವಾತಂತ್ರ ಹೋರಾಟಗಾರರ ಕಥೆಯಾಧರಿತ '1944' ಚಿತ್ರ ನಿನ್ನೆ (ಆಗಸ್ಟ್ 5) ಇಡೀ..
    • ಐತಿಹಾಸಿಕ ಕಥೆಯಾಧರಿತ 'ಬಾಹುಬಲಿ' ಭಾರತೀಯ ಚಿತ್ರರಂಗದಲ್ಲಿ ಒಂದು ಹೊಸ ಇತಿಹಾಸ ನಿರ್ಮಿಸಿ ದಾಖಲೆ ಮಾಡಿದ ಸಿನಿಮಾ. ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದ 'ಅರ್ಕ ಮೀಡಿಯಾ ವರ್ಕ್ಸ್' ಇದೀಗ ಕನ್ನಡದಲ್ಲಿ ಧಾರಾವಾಹಿ ಒಂದನ್ನು ನಿರ್ಮಾಣ ಮಾಡುತ್ತಿದೆ. ಜುಲೈ 24, ಭಾನುವಾರದಂದು ಆರಂಭವಾಗಲಿರುವ ಕನ್ನಡದ ಮತ್ತೊಂದು ಎಂರ್ಟಟೈನ್ಮೆಂಟ್ ಚಾನಲ್ 'ಕಲರ್ಸ್ ಸೂಪರ್' ನಲ್ಲಿ..
    • ಸ್ಯಾಂಡಲ್ ವುಡ್ ನಲ್ಲಿ ತಮ್ಮ ಅಚ್ಚುಕಟ್ಟಾದ ಅಭಿನಯದಿಂದ ತಂದೆಗೆ ತಕ್ಕ ಮಗ ಎನಿಸಿಕೊಂಡ ನಟ ನವೀನ್ ಕೃಷ್ಣ. ತಮ್ಮ ಸಿನಿಮಾ ಜೊತೆಗೆ ಮನಮೋಹಕ ಅಭಿನಯದಿಂದ ಕಲಾವಿದ ಅಂತ ಕೂಡ ಕರೆಸಿಕೊಂಡ ನಟ ನವೀನ್ ಕೃಷ್ಣ. ಆದರೆ ಅದ್ಯಾಕೋ ಅದೃಷ್ಟ ನವೀನ್ ಕೃಷ್ಣರ ಕೈ ಹಿಡಿಯಲೇ ಇಲ್ಲ. ಎಷ್ಟು ಸಿನಿಮಾಗಳಲ್ಲಿ ನಟಿಸಿದರೂ ಸ್ಟಾರ್ ಡ್ರಮ್ ನವೀನ್ ಕೃಷ್ಣ ಕೈ
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X