Celeb News
-
ಸ್ಟಾರ್ ಸುವರ್ಣ ವಾಹಿನಿಯ "ಹರ ಹರ ಮಹಾದೇವ" ಧಾರಾವಾಹಿ ಆರಂಭವಾದಗಿನಿಂದ ಕನ್ನಡ ವೀಕ್ಷಕರ ಮನಕ್ಕೆ ಹತ್ತಿರವಾಗಿದೆ. ಅವರವರ ಪಾತ್ರಕ್ಕೆ ತಕ್ಕಂತೆ ಕಲಾವಿದರು ಕೂಡ ನೈಜವಾಗಿ ಅಭಿನಯಿಸುತ್ತಿದ್ದಾರೆ. ದಕ್ಷ ಪ್ರಜಾಪತಿಯ ಪಾತ್ರಧಾರಿ ಕೀರ್ತಿಭಾನು ಈಗಾಗಲೇ ವೀಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಈ ಮೊದಲೇ ಹೇಳಿದಂತೆ ಈ ಧಾರಾವಾಹಿ ವಿಜೃಂಭಣೆಯಿಂದ ಕೂಡಿದ್ದು, ನೋಡುಗರ..
ಸಂಬಂಧಿತ ಸುದ್ದಿ