twitter
    Celeb News
    • ಟಾಕ್ ಶೋ ಒಂದರಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ 'ಮಿಸ್ಟರ್ ಶೋ ಆಫ್' ಎಂದು ಬಿರುದು ಕೊಟ್ಟು ನಟಿ ರಶ್ಮಿಕಾ ಮಂದಣ್ಣ ವಿವಾದಕ್ಕೆ ಒಳಗಾದರು. ಬಳಿಕ ನಟಿ ಸಂಜನಾಗೆ ಪೂಜಾ ಗಾಂಧಿ 'ಶೋ ಆಫ್' ಎಂದು ಕರೆದು ಸುದ್ದಿ ಮಾಡಿದರು. ವಿವಾದದ ಸಹವಾಸವೇ ಬೇಡ ಎಂಬ ಕಾರಣಕ್ಕೋ ಏನೋ... ತಮ್ಮನ್ನ ತಾವೇ ನಟ ಅನಂತ್ ನಾಗ್ 'ಶೋ
    • 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿದ ಆರ್.ಜೆ.ನಿರಂಜನ್ ದೇಶಪಾಂಡೆ ಮದುವೆ ಆಗಿ ಹತ್ತತ್ರ ತಿಂಗಳಾಯ್ತು. ಮೇ 12 ರಂದು ಪ್ರೀತಿಸಿದ ಹುಡುಗಿ ಯಶಸ್ವಿನಿ ಜೊತೆ ನಿರಂಜನ್ ದೇಶಪಾಂಡೆ ಸಪ್ತಪದಿ ತುಳಿದರು. 'ಮಜಾ ಭಾರತ' ಕಾರ್ಯಕ್ರಮದ ಸೆಟ್ ನಲ್ಲಿಯೇ ನಿರಂಜನ್ ದೇಶಪಾಂಡೆ ಹಾಗೂ ಯಶಸ್ವಿನಿ ರವರ ವಿವಾಹ ಮಹೋತ್ಸವ ನಡೆಯಿತು.['ಯಶಸ್ವಿ'ಯಾಗಿ ನೆರವೇರಿದ..
    • 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಮೂಲಕ ಕರುನಾಡ ಮನೆಮನದಲ್ಲಿಯೂ ಜನಪ್ರಿಯತೆ ಗಳಿಸಿದ ಆರ್.ಜೆ ನಿರಂಜನ್ ದೇಶಪಾಂಡೆ ಸದ್ದು-ಸುದ್ದಿ ಮಾಡದೇ ಇಂದು ಸಪ್ತಪದಿ ತುಳಿದಿದ್ದಾರೆ. ಒಂದ್ಕಡೆ ನಟಿ ಅಮೂಲ್ಯ ವಿವಾಹ ಮಹೋತ್ಸವ ಇಂದು ಅದ್ಧೂರಿಯಾಗಿ ಜರುಗಿದ್ರೆ, ಇನ್ನೊಂದ್ಕಡೆ ನಿರಂಜನ್ ದೇಶಪಾಂಡೆ ಕೂಡ ಇವತ್ತು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.
    • 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಭಾಗವಹಿಸಿದ್ಮೇಲೆ ಆರ್.ಜೆ.ನಿರಂಜನ್ ದೇಶಪಾಂಡೆ ಅದೃಷ್ಟ ನಿಜಕ್ಕೂ ಖುಲಾಯಿಸಿಬಿಟ್ಟಿದೆ. 'ಬಿಗ್ ಬಾಸ್' ರಿಯಾಲಿಟಿ ಶೋ ಮುಗಿದ ಕೂಡಲೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಜಾ ಭಾರತ' ಕಾರ್ಯಕ್ರಮಕ್ಕೆ ನಿರೂಪಣೆ ಮಾಡುತ್ತಿರುವ ನಿರಂಜನ್ ದೇಶಪಾಂಡೆಗೆ ಒಂದು ಬಂಪರ್ ಆಫರ್ ಹುಡುಕ್ಕೊಂಡ್ ಬಂದಿದೆ.[ನೀವೆಲ್ಲರೂ..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X