ಓಂ ಸಾಯಿ ಪ್ರಕಾಶ್
ಓಂ ಸಾಯಿ ಪ್ರಕಾಶ್ ಜೀವನಚರಿತ್ರೆ
ಓಂ ಸಾಯಿ ಪ್ರಕಾಶ್ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ. ಇವರು ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದರು.
ಕೋಡಿ ರಾಮಕೃಷ್ಣರವರಿಗೆ ಸಹಾಯಕ ನಿರ್ದೇಶಕರಾಗಿ ಸಿನಿ ಪಯಣ ಆರಂಭಿಸಿದ ಇವರು ನಂತರ ಸ್ವತಂತ್ರ ನಿರ್ದೇಶಕರಾದರು. ಕನ್ನಡದಲ್ಲಿ `ಅಣ್ಣ ತಂಗಿ',`ಕಿತ್ತೂರಿನ ಹುಲಿ',`ತವರಿಗೆ ಬಾ ತಂಗಿ',ಗೋಲಮಾಲ್ ರಾಧಾಕೃಷ್ಣ' ಮುಂತಾದ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ರಾಜಮ್ಮ ಎಂಬುವವರನ್ನು ಮದುವೆಯಾಗಿರುವ ಇವರಿಗೆ ಸಾಯಿ ಕೃಷ್ಣ ಎಂಬ ಪುತ್ರನಿದ್ದಾನೆ.
ಸಂಬಂಧಿತ ಸುದ್ದಿ