Celeb News
-
ಕನ್ನಡದ ಎಷ್ಟೋ ಸಿನಿಮಾಗಳು ಬೇರೆ ಬೇರೆ ಭಾಷೆಗೆ ರಿಮೇಕ್ ಆಗುತ್ತಿವೆ. ಆ ಸಾಲಿಗೆ ಈಗ 'ಒಂದು ಮೊಟ್ಟೆಯ ಕಥೆ' ಕೂಡ ಸೇರಕೊಳ್ಳಲಿದೆ. ಈ ಮೂಲಕ ತೆಲುಗು ಜನರು ಸಹ ಬೋಳು ತಲೆಯ ಗೋಳು ಕೇಳುವ ಅವಕಾಶ ಪಡೆಯಲಿದ್ದಾರೆ. ನಿರ್ದೇಶಕ ಪವನ್ ಕುಮಾರ್ ಇತ್ತೀಚಿಗಷ್ಟೆ 'ಯೂ ಟರ್ನ್' ಸಿನಿಮಾವನ್ನು ತೆಲುಗಿನಲ್ಲಿ ರಿಮೇಕ್ ಮಾಡಿದ್ದರು. ಕಳೆದ ವಾರ ತಾನೇ ರಿಲೀಸ್
-
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ 'ಲೂಸಿಯಾ' ಖ್ಯಾತಿಯ ಪವನ್, ನಟಿ ಶ್ರದ್ಧಾ ಶ್ರೀನಾಥ್ ಹಾಗೂ ಸಂಯುಕ್ತ ಭಾಗವಹಿಸಿದ್ದಾರೆ. ನಿರೂಪಕ ಅಕುಲ್ ಬಾಲಾಜಿ ಕೇಳುವ ಕಾಲೆಳೆಯುವ ಪ್ರಶ್ನೆಗಳಿಗೆ ಪವನ್, ಶ್ರದ್ಧಾ ಹಾಗೂ ಸಂಯುಕ್ತ ಬಿಂದಾಸ್ ಆಗಿ ಉತ್ತರ ನೀಡಿದ್ದಾರೆ. ಮಾತುಕತೆ ಜೊತೆಗೆ ಪವನ್, ಶ್ರದ್ಧಾ ಹಾಗೂ ಸಂಯುಕ್ತ..
-
'ಲೂಸಿಯ' ಮತ್ತು 'ಯೂ ಟರ್ನ್' ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ನಿಮಗೆಲ್ಲಾ ಗೊತ್ತಿರಬಹುದು. ವಿಭಿನ್ನ ಚಿತ್ರಕಥೆಗಳೊಂದಿಗೆ ಸಿನಿಮಾ ಮಾಡುವ ಇವರು ಡೈರೆಕ್ಷನ್ ಜೊತೆಗೆ ಅಭಿನಯದಲ್ಲೂ ನಿಪುಣರು. 'ಪಂಚರಂಗಿ', 'ಲೈಫು ಇಷ್ಟೇನೆ', 'ಮನಸಾರೆ' ಚಿತ್ರಗಳಲ್ಲಿ ನಟಿಸಿರುವ ಇವರು 'The Final Rehearsal' ಎಂಬ ನಾಟಕಕ್ಕೆ ಬೆಸ್ಟ್ ಆಕ್ಟರ್ ಪ್ರಶಸ್ತಿಯನ್ನು ಪಡೆದಿದ್ದಾರೆ...
-
ನಿರ್ದೇಶಕ ಪವನ್ ಕುಮಾರ್ ಗೊತ್ತಲ್ವಾ.? ಸದಾ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಆಕ್ಟೀವ್ ಆಗಿರುವವರಿಗೆ ಪವನ್ ಗೊತ್ತಿರಲೇಬೇಕು ಬಿಡಿ. 'ಲೂಸಿಯಾ' ಸಿನಿಮಾ ನೋಡಿ ತಲೆಗೆ ಹೆಬ್ಬಾವು ಬಿಟ್ಕೊಂಡು 'ಯು ಟರ್ನ್' ಹೊಡೆದ ಸಿನಿ ಪ್ರಿಯರಿಗೆಲ್ಲಾ ಪವನ್ ಪರಿಚಯ ಇದ್ದೇ ಇರುತ್ತೆ. ಈಗ ಪವನ್ ಬಗ್ಗೆ ನಾವು ಇಷ್ಟೆಲ್ಲ ಹೇಳುತ್ತಿರುವುದಕ್ಕೆ ಕಾರಣ ಡಾ.ಕಾಮೇಶ್.! ಪವನ್ ಕುಮಾರ್ ಗೆ..
ಸಂಬಂಧಿತ ಸುದ್ದಿ