twitter
    Celeb News
    • "ಏನೂಂದ್ರೆ ನಿಮ್ಮ ಜೊತೆ ಬಾಳೋಕೆ ಒಂದೇ ಒಂದು ಅವಕಾಶ ಕೊಡಬೇಕಿತ್ತು. ರೀ ನಿಮ್ಗೆ ಒಂದು ವಿಷಯ ಗೊತ್ತಾ ಕಾವೇರಿ ಹುಚ್ಚಿ. ಅವಳ ಗಂಡ ಆಫೀಸ್ ನಲ್ಲಿ ಯಾರನ್ನೋ ಇಟ್ಕೊಂಡುಬಿಟ್ಟಿದ್ದಾನಂತೆ, ಇನ್ನೇನಾಗುತ್ತೆ..." ಎಂಬ ಜನಪ್ರಿಯ ಸಂಭಾಷಣೆ ಯಾವ ಸಿನಿಮಾದು ಎಂಬುದು ಎಲ್ಲ ಚಿತ್ರರಸಿಕರಿಗೆ ಗೊತ್ತಿರುವುದೆ. ಮಿನುಗುತಾರೆ ಕಲ್ಪನಾ ಅಭಿನಯದ 'ಶರಪಂಜರ' (1971) ಚಿತ್ರದ ಕೆಲವು..
    • ನಟ ಪುನೀತ್ ರಾಜ್ ಕುಮಾರ್ ಸೂಪರ್ ಹಿಟ್ ಸಿನಿಮಾಗಳ ಸರದಾರ. ಅಪ್ಪು ತಮ್ಮ ಕೆರಿಯರ್ ನಲ್ಲಿ ಸಾಕಷ್ಟು ಬ್ಲಾಕ್ ಬಾಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ಆ ಸಾಲಿನಲ್ಲಿ ನಿಲ್ಲುವ ಪ್ರಮುಖ ಸಿನಿಮಾ 'ಮಿಲನ'. ಕೆಲವು ಸಿನಿಮಾಗಳು ಎಲ್ಲರನ್ನು ಮೆಚ್ಚಿಸುತ್ತವೆ. ನೂರಕ್ಕೆ ನೂರು ಜನರನ್ನು ತೃಪ್ತಿ ಪಡಿಸದಿದ್ದರು, ಶೇಕಡ ತೊಂಬತ್ತೊಂಬತ್ತು ಜನರನ್ನು ಮೆಚ್ಚಿಸಿರುತ್ತದೆ. ಈ ರೀತಿಯ..
    • 'ದಂಡುಪಾಳ್ಯ' ಗ್ಯಾಂಗ್ ನ ರಕ್ತಸಿಕ್ತ ಚರಿತ್ರೆಯನ್ನ ತೆರೆಮೇಲೆ ಈಗಾಗಲೇ ಎರಡು ಭಾಗಗಳಲ್ಲಿ ನೋಡಿರುವ ಪ್ರೇಕ್ಷಕರಿಗೆ ಮೂರನೇ ಭಾಗದಲ್ಲಿ ಏನಿದೆ ಅಂತ ತಿಳಿದುಕೊಳ್ಳುವ ಕುತೂಹಲ ಸಹಜವಾಗಿ ಇದ್ದೇ ಇರುತ್ತದೆ. ಮೊದಲ ಭಾಗದಲ್ಲಿ ದಂಡುಪಾಳ್ಯದ ಹಂತಕರ ಕಥೆಯನ್ನ ತಮಗೆ ಸಿಕ್ಕಿರುವ ಮಾಹಿತಿ ಆಧಾರದ ಮೇಲೆ ಹೇಳಿದ್ದ ನಿರ್ದೇಶಕ ಶ್ರೀನಿವಾಸ್ ರಾಜು, ಎರಡನೇ ಭಾಗದಲ್ಲಿ ಹಂತಕರ..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X