ಪ್ರಥಮ್
Actor/Director
Birth Place : Bengaluru
ಬಿಗ್ ಬಾಸ್ ನಿಂದ ಚಿರಪರಿಚಿತರಾದ 'ಪಿಟೀಲು' ಪ್ರಥಮ್ ಮೂಲತಃ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹಲಗಪುರ ನಿವಾಸಿ ಸರ್ಕಾರಿ ಕೆಲಸದಲ್ಲಿ ಇರುವ ಸಿ.ಮಲ್ಲಣ್ಣ ಹಾಗೂ ಗೃಹಿಣಿ ಲಕ್ಷ್ಮಿ ದಂಪತಿಯ ಪುತ್ರ. ಪ್ರಥಮ್ ಮೈಸೂರಿನ ಟಿ.ನರಸೀಪುರದಲ್ಲಿ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾಭ್ಯಾಸ ಮುಗಿಸಿದ್ದಾರೆ....
ReadMore
Famous For
ಬಿಗ್ ಬಾಸ್ ನಿಂದ ಚಿರಪರಿಚಿತರಾದ 'ಪಿಟೀಲು' ಪ್ರಥಮ್ ಮೂಲತಃ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹಲಗಪುರ ನಿವಾಸಿ ಸರ್ಕಾರಿ ಕೆಲಸದಲ್ಲಿ ಇರುವ ಸಿ.ಮಲ್ಲಣ್ಣ ಹಾಗೂ ಗೃಹಿಣಿ ಲಕ್ಷ್ಮಿ ದಂಪತಿಯ ಪುತ್ರ.
ಪ್ರಥಮ್ ಮೈಸೂರಿನ ಟಿ.ನರಸೀಪುರದಲ್ಲಿ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾಭ್ಯಾಸ ಮುಗಿಸಿದ್ದಾರೆ. ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಪ್ರಥಮ್, ಚಿಕ್ಕವಯಸ್ಸಿನಲ್ಲಿಯೇ ಆಶು ಕವಿತೆ ಬರೆದು ಅನೇಕ ಬಾರಿ ಬಹುಮಾನ ಗಿಟ್ಟಿಸಿದ್ದಾರೆ.
ಆರನೇ ತರಗತಿ ಓದುವಾಗ್ಲಿಂದ್ಲೂ ಪ್ರಥಮ್ ಗೆ 'ಸಿನಿಮಾ ನಿರ್ದೇಶಕ'ನಾಗುವ ಬಯಕೆ ಇತ್ತು. ಆಸೆಯಂತೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಪರ ಧ್ವನಿ ಎತ್ತಿ ಚಿರಪರಿಚಿತರಾಗಿದ್ದ ಪ್ರಥಮ್, ಬಗ್ ಬಾಸ್ ಸೀಜನ್ 4ಗೆ ಎಂಟ್ರಿಕೊಟ್ಟು ವಿನ್ನರ್ ಆಗಿದ್ದರು.
ಅಂದಿನಿಂದ ಪ್ರಥಮ್ ಒಳ್ಳೆ ಹುಡುಗ ಪ್ರಥಮ್ ಎಂದೇ ಖ್ಯಾತಿಗಳಿಸಿದರು. ಸಂಜು ಮತ್ತು ನಾನು ಸೇರಿದಂತೆ ಕೆಲ ಕನ್ನಡ...
Read More
ಪ್ರಥಮ್ ಮೈಸೂರಿನ ಟಿ.ನರಸೀಪುರದಲ್ಲಿ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾಭ್ಯಾಸ ಮುಗಿಸಿದ್ದಾರೆ. ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಪ್ರಥಮ್, ಚಿಕ್ಕವಯಸ್ಸಿನಲ್ಲಿಯೇ ಆಶು ಕವಿತೆ ಬರೆದು ಅನೇಕ ಬಾರಿ ಬಹುಮಾನ ಗಿಟ್ಟಿಸಿದ್ದಾರೆ.
ಆರನೇ ತರಗತಿ ಓದುವಾಗ್ಲಿಂದ್ಲೂ ಪ್ರಥಮ್ ಗೆ 'ಸಿನಿಮಾ ನಿರ್ದೇಶಕ'ನಾಗುವ ಬಯಕೆ ಇತ್ತು. ಆಸೆಯಂತೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಪರ ಧ್ವನಿ ಎತ್ತಿ ಚಿರಪರಿಚಿತರಾಗಿದ್ದ ಪ್ರಥಮ್, ಬಗ್ ಬಾಸ್ ಸೀಜನ್ 4ಗೆ ಎಂಟ್ರಿಕೊಟ್ಟು ವಿನ್ನರ್ ಆಗಿದ್ದರು.
ಅಂದಿನಿಂದ ಪ್ರಥಮ್ ಒಳ್ಳೆ ಹುಡುಗ ಪ್ರಥಮ್ ಎಂದೇ ಖ್ಯಾತಿಗಳಿಸಿದರು. ಸಂಜು ಮತ್ತು ನಾನು ಸೇರಿದಂತೆ ಕೆಲ ಕನ್ನಡ...
-
'ಬ್ರಹ್ಮಾಚಾರಿ' ನಿರ್ದೇಶಕನ ಜೊತೆ 'ಫಾರೆಸ್ಟ್' ಸೇರಿದ ಚಿಕ್ಕಣ್ಣ, ಅನೀಶ್, ಗುರುನಂದನ್, ರಂಗಾಯಣ ರಘು
-
ಅನಿಮಲ್ ಚಿತ್ರ ಮತ್ತು ನೈತಿಕ ಪೊಲೀಸ್ಗಿರಿ ; ರಣ್ಬೀರ್ ಚಿತ್ರದ ಬಗ್ಗೆ ಹೇಳಿದ್ದೇನು ಮೇಘನಾ ರಾಜ್..?
-
ಪಂಚಭೂತಗಳಲ್ಲಿ ಲೀನವಾದ ದ್ವಾರಕೀಶ್ ; ಪ್ರಚಂಡ ಕುಳ್ಳ ನೆನೆದು ಭಾವುಕರಾದ ಸಿಎಂ ಸಿದ್ಧರಾಮಯ್ಯ..!
-
"ದ್ವಾರಕೀಶ್ ತೆರೆ ಹಿಂದಿನ ರಸಿಕರು.. ನಾನು ತೆರೆಮೇಲೆ ರಸಿಕ ಅಷ್ಟೇ"; ಕ್ರೇಜಿಸ್ಟಾರ್ ರವಿಚಂದ್ರನ್
-
ಚಂದನವನದಲ್ಲಿ ತ್ರಿವಿಕ್ರಮನಾಗಿ ಬೆಳೆದ ಹುಣಸೂರಿನ ವಾಮನಮೂರ್ತಿ ದ್ವಾರಕೀಶ್
-
ಕನ್ನಡದಲ್ಲಿ ಅಯೋಧ್ಯೆ ಶ್ರೀರಾಮಮಂದಿರ ಬಯೋಪಿಕ್ ಘೋಷಣೆ; ಡೈರೆಕ್ಟರ್ ಯಾರು?
ಪ್ರಥಮ್ ಕಾಮೆಂಟ್ಸ್