Celeb News
-
ನಿರ್ದೇಶಕ ಎ.ಆರ್ ಶಿವ ತೇಜಸ್ ಆಕ್ಷನ್- ಕಟ್ ಹೇಳಿರುವ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಮಳೆ' ಇಂದು (ಆಗಸ್ಟ್ 7) ರಾಜ್ಯಾದ್ಯಂತ ತೆರೆ ಮೇಲೆ ಅಪ್ಪಳಿಸಿದ್ದು, ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಗಳಿಸುತ್ತಿದೆ. ಆರ್.ಚಂದ್ರು ನಿರ್ಮಾಣದಲ್ಲಿ ಆರ್.ಎಸ್ ಪ್ರೊಡಕ್ಷನ್ಸ್ ಕರ್ನಾಟಕದಾದ್ಯಂತ ಚಿತ್ರವನ್ನು ನೀಟಾಗಿ ವಿತರಿಸಿದ್ದಾರೆ.[ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ..
-
ಯಾವುದೇ ರೀತಿಯಲ್ಲಿ ಹೆಚ್ಚು ಪಬ್ಲಿಸಿಟಿ ಕೊಡದೇ ಯಶಸ್ವಿ ಪ್ರದರ್ಶನ ಕಾಣುತ್ತಿದೆ 'ಚೌಕ' ಚಿತ್ರ. ಇದೇ ಖುಷಿಯಲ್ಲಿರುವ 'ಚೌಕ' ಚಿತ್ರತಂಡ ಈಗ ಕರ್ನಾಟಕದ ಹಲವು ಸ್ಥಳಗಳಲ್ಲಿ ವಿಜಯ ಯಾತ್ರೆ ಮಾಡುತ್ತಿದೆ. 'ಚೌಕ' ಚಿತ್ರತಂಡ ಯಶಸ್ಸಿನ ಸಂತೋಷದಲ್ಲಿ ಹುಬ್ಬಳಿಯಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಈ ವೇಳೆ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಮಾತನಾಡಿ,'ಸಿನಿಮಾ..
-
ಚಾಲೆಂಜಿಂಗ್ ಸ್ಟಾರ್ ದರ್ಶನ್, 'ಬಾಹುಬಲಿ' ಚಿತ್ರದಲ್ಲಿ 'ಕಾಲಕೇಯ'ನ ಪಾತ್ರ ಮಾಡಿದ್ದ ಪ್ರಭಾಕರ್ ಜೊತೆ ದೊಡ್ಡ ಕಾಳಗಕ್ಕೆ ಸಜ್ಜಾಗಿದ್ದಾರೆ. ತರುಣ್ ಸುದೀರ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ 'ಚೌಕ' ಚಿತ್ರದಲ್ಲಿ ದರ್ಶನ್ ಹಾಗೂ ಪ್ರಭಾಕರ್ ಮುಖಾಮುಖಿಯಾಗುತ್ತಿದ್ದಾರೆ.[ದ್ವಾರಕೀಶ್ 'ಚೌಕ'ದ ಪ್ರತಿಭೆಗಳತ್ತ ಒಂದು ಇಣುಕು ನೋಟ]..
-
ಕನ್ನಡ ಚಿತ್ರರಂಗದ ಕಡೆಯಿಂದ 'ಲವ್ಲಿ ಸ್ಟಾರ್' ಪ್ರೇಮ್, 'ಫಸ್ಟ್ ರ್ಯಾಂಕ್ ರಾಜು' ಖ್ಯಾತಿಯ ಗುರುನಂದನ್, ನಟಿ ಸಂಜನಾ ಗಲ್ರಾನಿ, ನಟಿ ಐಶ್ವರ್ಯ ಭಟ್, 'ರಾಧಾ ಕಲ್ಯಾಣ' ಧಾರಾವಾಹಿ ಖ್ಯಾತಿಯ ಪ್ರವೀಣ್, 'ಮಾಸ್ಟರ್ ಪೀಸ್' ನಿರ್ದೇಶಕ ಮಂಜು ಮಾಂಡವ್ಯ, ನಿರ್ದೇಶಕ ರಘುರಾಮ್, ನಿರ್ದೇಶಕ ಗುರುಪ್ರಸಾದ್ ಹಾಗೂ ರಾಜಕೀಯ ವಲಯದಿಂದ ಆರ್.ಅಶೋಕ್, ಎಂ.ಕೃಷ್ಣಪ್ಪ, ಕೌನ್ಸಿಲರ್..
ಸಂಬಂಧಿತ ಸುದ್ದಿ