Celeb News
-
ಹೊಸಪೇಟೆಯ ವಾಲ್ಮೀಕಿ ಸರ್ಕಲ್ ಬಳಿ ಇರುವ ವಿಜಯನಗರ ಕಾಲೇಜು ಗ್ರೌಂಡ್ ನಲ್ಲಿ ನಿನ್ನೆ (ಜೂನ್ 23) ಜನ ಸಾಗರ ನೆರೆದಿತ್ತು. ಸುಮಾರು ನಾಲ್ಕೈದು ಘಂಟೆಗಳ ಕಾಲ ಕಾಲೇಜು ಗ್ರೌಂಡ್ ಬಳಿ ನೂಕು-ನುಗ್ಗಲು ಆರಂಭ ಆಗಿದ್ದರಿಂದ ಜನ ಸಾಗರ ನಿಯಂತ್ರಿಸಲು ಪೊಲೀಸರಿಗೆ ಸಾಕೋ ಸಾಕಾಯ್ತು. ಅಷ್ಟಕ್ಕೂ ಯಾಕಪ್ಪಾ ಅಷ್ಟೊಂದು ಜನಸಾಗರ ಹರಿದು ಬಂತು ಅಂದ್ರೆ, ನಿನ್ನೆ ಪವರ್ ಸ್ಟಾರ್
-
ನಿರ್ದೇಶಕ ದುನಿಯಾ ಸೂರಿ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನ ಅದ್ದೂರಿ ಬಜೆಟ್ ನ 'ದೊಡ್ಮನೆ ಹುಡುಗ' ಚಿತ್ರ ಗಾಂಧಿನಗರದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಚಿತ್ರದ ಟೈಟಲ್ ಟ್ರ್ಯಾಕ್ ಅನ್ನು ಬಹಳ ಅದ್ದೂರಿಯಾಗಿ ಕೋಟಿ ವೆಚ್ಚ ರೂಪಾಯಿ ಭರಿಸಿ ಶೂಟಿಂಗ್ ಮಾಡಲು ನಿರ್ದೇಶಕ ಸೂರಿ ಪ್ಲ್ಯಾನ್ ಮಾಡುತ್ತಿದ್ದಾರೆ ಅಂತ ಮೊನ್ನೆ ಮೊನ್ನೆ ನಾವೇ
-
ಹೈದರಾಬಾದ್ ನಲ್ಲಿರುವ 'ಹೈದರಾಬಾದ್ ಕನ್ವೆನ್ಷನ್ ಸೆಂಟರ್'ನಲ್ಲಿ ದಕ್ಷಿಣ ಭಾರದ ಪ್ರತಿಷ್ಠಿತ 63ನೇ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ನಿನ್ನೆ ವೈಭವೋಪೇತವಾಗಿ ನೆರವೇರಿದೆ. ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕಾಲಿವುಡ್ ನ ಸೂರ್ಯ, ವಿಕ್ರಮ್, ಟಾಲಿವುಡ್ ನ ಅಲ್ಲು ಅರ್ಜುನ್, ರಾಣಾ ದಗ್ಗುಬಾಟಿ, ಎ.ಆರ್.ರೆಹಮಾನ್, ಮೆಗಾ ಸ್ಟಾರ್ ಚಿರಂಜೀವಿ,..
-
ಪ್ರತಿಷ್ಠಿತ 63ನೇ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ನಿನ್ನೆ ಹೈದರಾಬಾದ್ ನಲ್ಲಿರುವ 'ಹೈದರಾಬಾದ್ ಕನ್ವೆನ್ಷನ್ ಸೆಂಟರ್'ನಲ್ಲಿ ಅದ್ಧೂರಿಯಾಗಿ ನಡೆಯಿತು. ಶ್ರೇಷ್ಠ ಚಿತ್ರ ಜೊತೆಗೆ, ನಿರ್ದೇಶಕ, ಪೋಷಕ ನಟ, ಪೋಷಕ ನಟಿ, ಸಂಗೀತ ಹಾಗೂ ಗಾಯಕಿ ವಿಭಾಗಗಳಲ್ಲಿ ನಾಮಾಂಕಿತಗೊಂಡಿದ್ದ ಹೊಸಬರ 'ರಂಗಿತರಂಗ' ಚಿತ್ರ ನಾಲ್ಕು ಪ್ರಶಸ್ತಿಗಳನ್ನು ಬಾಚುವಲ್ಲಿ ಯಶಸ್ವಿಯಾಗಿದೆ...
ಸಂಬಂಧಿತ ಸುದ್ದಿ