ರಾಘವ ಉದಯ್
Actor
ರಾಘವ್ ಉದಯ ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕನಾಗಿದ್ದರು. ಪೂರ್ಣ ಅರುಳುವ ಮುನ್ನವೇ ಬಾಡಿಹೋದ ಈ ಅದ್ಭುತ ಪ್ರತಿಭೆಯ ಸಾವು ಕನ್ನಡ ಚಿತ್ರರಂಗಕ್ಕಗಾದ ನಷ್ಟ. ಬಡ ಕುಟಂಬದಿಂದ ಉದಯ್ ಚಿತ್ರರಂಗಕ್ಕೂ ಬರುವ ಮುನ್ನ ಅಟೋ ಡ್ರೈವರ್ ಆಗಿದ್ದರು. ದುನಿಯಾ ಚಿತ್ರದಲ್ಲಿ ಕೆಲಸ ಮಾಡಿದ ನಂತರ ನಟ ದುನಿಯಾ ವಿಜಯವರ...
ReadMore
Famous For
ರಾಘವ್ ಉದಯ ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕನಾಗಿದ್ದರು. ಪೂರ್ಣ ಅರುಳುವ ಮುನ್ನವೇ ಬಾಡಿಹೋದ ಈ ಅದ್ಭುತ ಪ್ರತಿಭೆಯ ಸಾವು ಕನ್ನಡ ಚಿತ್ರರಂಗಕ್ಕಗಾದ ನಷ್ಟ. ಬಡ ಕುಟಂಬದಿಂದ ಉದಯ್ ಚಿತ್ರರಂಗಕ್ಕೂ ಬರುವ ಮುನ್ನ ಅಟೋ ಡ್ರೈವರ್ ಆಗಿದ್ದರು. ದುನಿಯಾ ಚಿತ್ರದಲ್ಲಿ ಕೆಲಸ ಮಾಡಿದ ನಂತರ ನಟ ದುನಿಯಾ ವಿಜಯವರ ಸ್ನೇಹಿತರಾದರು. ನಂತರ ದುನಿಯಾ ವಿಜಯ್, ಅನಿಲ್ ಮತ್ತು ರಾಘವ ಉದಯ್ ಒಳ್ಳೆಯ ಸ್ನೇಹಿತರಾಗಿದ್ದರು.ಮೊದಲು ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಉದಯಗೆ ಕೀರ್ತೀ ತಂದ ಪಾತ್ರ `ಜಯಮ್ಮನ ಮಗ' ಚಿತ್ರದ ರಕ್ತಾಕ್ಷ ಪಾತ್ರ. ಈ ಪಾತ್ರದ ನಟನೆಗಾಗಿ 2013ರ `ಅತ್ತ್ಯುತ್ತಮ ಖಳನಾಯಕ' ಸೈಮಾ ಪ್ರಶಸ್ತಿ ಪಡೆದರು.
2016 ನವೆಂಬರ್ ನಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ `ಮಾಸ್ತಿಗುಡಿ' ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ಮಾಡುವಾಗ ಆದ ಅವಘಡ Read More
-
"ಪುಷ್ಪ-2ನಲ್ಲಿ ನಾಯಿ ತರ ಹೊಡೆಸಿಕೊಳ್ಳುವ ಪಾತ್ರ ಇದೆ ಮಾಡಿ ಅಂದ್ರು, ನಾನು ಒಪ್ಪಲಿಲ್ಲ": ಪ್ರಮೋದ್
-
ಅಪ್ಪಾಜಿಗೂ ಪಾಲಿಟಿಕ್ಸ್ ಬೇಕು, ಇಲ್ಲಾಂದ್ರೆ ನನಗೆ ಯಾಕೆ ; 'ರಾಜ'ಕೀಯದ ಬಗ್ಗೆ ಶಿವಣ್ಣ ಮಾತು..!
-
"ನಾನು ಶುದ್ಧ ಶಾಪಗ್ರಸ್ತ ಗಂಧರ್ವ"; ನಾದ ಬ್ರಹ್ಮ ಹಂಸಲೇಖ ಹೇಳಿದ ಈ ಮಾತಿನ ಅರ್ಥವೇನು?
-
'ಬ್ಯಾಂಗಲೂರ್' ಬೇಡ ಎಂದ ರಶ್ಮಿಕಾ ಮಂದಣ್ಣ; ವಿಡಿಯೋ ಫುಲ್ ವೈರಲ್
-
Jackie Box Office: 'ಜಾಕಿ' ರೀ-ರಿಲೀಸ್ ಸಕ್ಸಸ್.. ಆದರೆ, 3 ದಿನ ಬಾಕ್ಸಾಫೀಸ್ನಲ್ಲಿ ಗಳಿಸಿದ್ದೆಷ್ಟು?
-
ಮರಳಿ ಬಂದ 'ಜಾಕಿ' ಹಿಟ್ ಬೆನ್ನಲ್ಲೇ ಶಿವಣ್ಣನ ಆ ಸಿನಿಮಾ ರೀ-ರಿಲೀಸ್ಗೆ ಮುಹೂರ್ತ ಫಿಕ್ಸ್!
ರಾಘವ ಉದಯ್ ಕಾಮೆಂಟ್ಸ್