twitter
    Celeb News
    • ಸ್ಯಾಂಡಲ್ ವುಡ್ ನಟ ರಾಗಿಣಿ ದ್ವಿವೇದಿ ಸಿನಿಮಾದಿಂದ ರಾಜಕೀಯಕ್ಕೆ ಜಿಗಿಯುವ ಸೂಚನೆ ನೀಡಿದ್ದಾರೆ. ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಹಾಗೂ ತಾರಾ ಪ್ರಚಾರಕರು ಎಲ್ಲಾ ಕಡೆಯೂ ಮತಯಾಚನೆ ಮಾಡ್ತಿದ್ದಾರೆ. ಇಂತಹ ಸಮಯದಲ್ಲಿ ರಾಗಿಣಿ ಕೂಡ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದು, ಅವಕಾಶ ಸಿಕ್ಕರೇ ಬಿಜೆಪಿ ಪಕ್ಷಕ್ಕೆ ಬೆಂಬಲ..
    • ಸುದೀಪ್ ನಟನೆಯ 'ವೀರ ಮದಕರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ ಅಭಿನಯದ ಒನಕೆ ಹಿಡಿದ ಓಬವ್ವ ಈ ರಾಗಿಣಿ. ಹೀರೋಯಿನ್ ಓರಿಯೆಂಟೆಡ್, ಆಕ್ಷನ್ ಚಿತ್ರಗಳಲ್ಲಿ ನಟಿಸುವುದರ ನಡುವೆಯೂ 'ತುಪ್ಪ ಬೇಕಾ ತುಪ್ಪ?' ಎಂದು ಕೇಳಿ ಗಮನ ಸೆಳೆದಾಕೆ. ವಿವಾದ, ವಿನೋದಗಳ ನಡುವೆ ಚಿತ್ರೋದ್ಯಮದ ದಶಕದ ಅನುಭವ ಪಡೆದಿದ್ದಾರೆ. ನಟನಾ ಬದುಕಿಗೆ ದಶಕ ತುಂಬಿರುವ ಈ ವಿಶೇಷ
    • 'ಜುಮ್ ಜುಮ್ ಮಾಯಾ...ಜುಮ್ ಜುಮ್ ಮಾಯಾ... ಪ್ರಾಯ ಅಂದ್ರೆ ಏನಿದು ಮಾಯಾ...' ಎಂಬ ಹಾಡಿನ ಮೂಲಕ ಒಬ್ಬ ಕ್ಯೂಟ್, ಸ್ವೀಟ್ ಹುಡುಗಿ ಕನ್ನಡಿಗರ ಮುಂದೆ ಬಂದಳು. ಸೌಂದರ್ಯ ಪ್ಲಸ್ ನಟನೆ ಎರಡೂ ಇದ್ದ ಆ ಹುಡುಗಿ ಮೊದಲ ಸಿನಿಮಾದಲ್ಲಿಯೇ ದೊಡ್ಡ ಯಶಸ್ಸು ಪಡೆದಳು. ಮೊದಲ ಹೆಜ್ಜೆಯಲ್ಲಿಯೇ ಗೆಲುವಿನ ರುಚಿ ಸವಿಯುತ್ತಾ ಬಂದ ಈ ನಟಿ ಬಳಿಕ ತುಪ್ಪದ
    • ತುಪ್ಪದ ಬೆಡಗಿ ರಾಗಿಣಿ ಅಭಿಮಾನಿಗಳ ಬಳಗ ದೊಡ್ಡದಿದೆ. ರಾಗಿಣಿ ಎಲ್ಲೆ ಹೋದರು, ಯಾವುದೇ ಸಿನಿಮಾ ಪ್ರಚಾರಕ್ಕೆ ಹೋದರು ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಇಂತಹ ಸಂದರ್ಭಗಳಲ್ಲಿ ರಾಗಿಣಿಯ ಸುರಕ್ಷತೆಯನ್ನು ಕಾಪಾಡುವಂತಹ ಕೆಲಸ ಮಾಡುವುದು ಬಾಡಿಗಾರ್ಡ್ ಶಶಿ. ರಾಗಿಣಿಯ ಸಿನಿ ಜೀವನದ ಪ್ರಮುಖ ಭಾಗವಾಗಿದ್ದ ಬಾಡಿಗಾರ್ಡ್ ಶಶಿ ಇತ್ತೀಚಿಗಷ್ಟೆ ಅನಿರೀಕ್ಷಿತವಾಗಿ..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X