Celeb News
-
ಒಂದೊಳ್ಳೆ ಸಿನಿಮಾ ಮಾಡಿ ಎಲ್ಲರಿಂದ ಶಹಭಾಷ್ ಗಿರಿ ಗಿಟ್ಟಿಸಿಕೊಂಡು ದೊಡ್ಡ ಡೈರೆಕ್ಟರ್ ಆಗಬೇಕೆಂದು ಒಬ್ಬ ಬಿಸಿ ರಕ್ತದ ಯುವಕ ಕನಸು ಕಟ್ಟಿಕೊಂಡಿರುತ್ತಾನೆ. ಇನ್ನೊಬ್ಬ ಸಿಕ್ಕ-ಸಿಕ್ಕವರನ್ನು ಕೊಚ್ಚಿ ಕೊಲೆ ಮಾಡುತ್ತಾ ರಕ್ತ ಬಸಿದು ಜನರ ಭಯವನ್ನೇ ತನ್ನ ಬಂಡವಾಳವಾಗಿರಿಸಿಕೊಂಡಿರುತ್ತಾನೆ. ಸಿನಿಮಾ ಮಾಡಬೇಕೆಂದು ಕನಸು ಹೊತ್ತು ನಿರ್ಮಾಪಕರನ್ನು ಭೇಟಿಯಾದಾಗ, ಅವರುಗಳು..
-
ಇತ್ತೀಚಿನ ಸುಮಾರು 150 ಕನ್ನಡ ಸಿನಿಮಾಗಳ ಸ್ಯಾಟಲೈಟ್ ಹಕ್ಕನ್ನು ಯಾವುದೇ ಟಿವಿ ಚಾನೆಲ್ ಗಳು ಖರೀದಿ ಮಾಡಿಲ್ಲ. ಇದರಲ್ಲಿ ಖ್ಯಾತ ನಟರ ಸಿನಿಮಾಗಳು ಒಳಗೊಂಡಿವೆ. ಅದರಲ್ಲೂ ಕೆಲವು ಸಿನಿಮಾಗಳ ಸ್ಯಾಟಲೈಟ್ ಹಕ್ಕು ಸೋಲ್ಡ್ ಔಟ್ ಆದ್ರೂ, ಚಿತ್ರ ನಿರ್ಮಾಪಕರು ಅಂದುಕೊಂಡಷ್ಟು ಬೆಲೆಗೆ ಸಿನಿಮಾ ಮಾರಾಟ ಆಗಿಲ್ಲ. ಇದಕ್ಕೆ ಉತ್ತಮ ನಿದರ್ಶನ ಅಂದ್ರೆ ದುನಿಯಾ ಸೂರಿ ಅವರ ನಿರ್ದೇಶನದ
-
ತಮಿಳು ಚಿತ್ರದವನ್ನು ಅದೇ ಹೆಸರಿನ ಸಮೇತ ಕನ್ನಡಕ್ಕೆ ರೀಮೇಕ್ ಮಾಡಿರುವ ನಿರ್ದೇಶಕರು ಗೆದ್ದಿದ್ದಾರೆ. ರವಿಶಂಕರ್ ಅವರ ಖಡಕ್ ನಟನೆ ಮತ್ತು ರಾಹುಲ್ ನ ಮುಗ್ದತೆ ಪ್ರೇಕ್ಷಕರು ಸೇರಿದಂತೆ ವಿಮರ್ಶಕರನ್ನು ಮೋಡಿ ಮಾಡುವಲ್ಲಿ ಯಶಸ್ವಿಯಾಗಿದೆ. ಕಿಚ್ಚ ಕ್ರಿಯೇಷನ್ಸ್ ಮೂಡಿಬಂದಿದ್ದ 'ಜಿಗರ್ ಥಂಡ' ಸಿನಿಮಾ ನಿನ್ನೆ (ಜೂನ್ 24) ಇಡೀ ಕರ್ನಾಟಕದಾದ್ಯಂತ ತೆರೆ ಕಂಡಿದ್ದು, ಎಲ್ಲಾ..
-
ಸ್ವಲ್ಪ ಲವ್ ಸ್ಟೋರಿ, ಫುಲ್ ಕಾಮಿಡಿ, ಖಡಕ್ ಫೈಟ್ ಒಳಗೊಂಡ ವಿಭಿನ್ನ ಸಿನಿಮಾ 'ಜಿಗರ್ ಥಂಡ' ನಾಳೆ (ಜೂನ್ 24) ತೆರೆಗೆ ಅಪ್ಪಳಿಸುತ್ತಿದೆ. ನಿರ್ದೇಶಕ ಶಿವ ಗಣೇಶ್ ಆಕ್ಷನ್-ಕಟ್ ಹೇಳಿರುವ ಈ ಚಿತ್ರದಲ್ಲಿ ನಟ ರಾಹುಲ್ ಮತ್ತು ರವಿಶಂಕರ್ ಅವರ ಕಾಂಬಿನೇಷನ್ ಅದ್ಭುತವಾಗಿ ಮೂಡಿಬಂದಿದೆ. ಕಿಚ್ಚ ಕ್ರಿಯೇಷನ್ಸ್ ನಲ್ಲಿ ಮೂಡಿಬಂದಿರುವ ಈ ಸಿನಿಮಾ ಇಡೀ ಕರ್ನಾಟಕದಾದ್ಯಂತ ಅಂದಾಜು
ಸಂಬಂಧಿತ ಸುದ್ದಿ