Celeb News
-
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 99 ಸಿನಿಮಾ ಇದೇ ವಾರ ತೆರೆಕಾಣುತ್ತಿದೆ. ಮೇ1 ಕಾರ್ಮಿಕರ ದಿನದಂದು ಚಿತ್ರಮಂದಿರಕ್ಕೆ ಎಂಟ್ರಿಯಾಗುತ್ತಿದೆ. ಹೀಗಿರುವಾಗ ಹರೀಶ್ ಕುಮಾರ್ ವ್ಯಕ್ತಿ ಚಿತ್ರದ ಬಿಡುಗಡೆಗೆ ತಡೆ ನೀಡಬೇಕೆಂದು ಕೋರ್ಟ್ ಮೊರೆ ಹೋಗಿದ್ದಾರೆ. ಚಿತ್ರದ ನಿರ್ಮಾಪಕ ತನ್ನ ಬಳಿ ಸಾಲ ಪಡೆದಿದ್ದು ಹಿಂತಿರುಗಿಸಿಲ್ಲ. ಹಾಗಾಗಿ, ಅವರ ಸಿನಿಮಾ ರಿಲೀಸ್ ಗೆ ತಡೆ..
-
ಇತ್ತೀಚೆಗೆ ಕೆಲವು ಎರಡು ದಿನಗಳಿಂದ 'ಉಪ್ಪು ಹುಳಿ ಖಾರ' ಚಿತ್ರದ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಮತ್ತು ನಟಿ ಮಾಲಾಶ್ರೀ ಅವರ ನಡುವೆ ದೊಡ್ಡ ಸಮರವೇ ನಡೆದಿತ್ತು. ಎರಡೂ ಕಡೆಯವರು ಸುದ್ದಿಗೋಷ್ಠಿ ಮಾಡಿ ಆರೋಪ-ಪ್ರತ್ಯಾರೋಪಗಳ ಸುರಿಮಳೆಯೇ ಸುರಿಸಿದ್ದರು. ಇದೀಗ ಎರಡೂ ಕಡೆಯವರು ಕೂತು ಸಮಸ್ಯೆ ಬಗೆಹರಿಸಲು ಭಗೀರಥ ಪ್ರಯತ್ನ ಶುರು ಮಾಡಿದ್ದು ಇವರಿಗೆ ನಿರ್ಮಾಪಕರ ಸಂಘದ..
-
''ಶೂಟಿಂಗ್ ಸ್ಪಾಟ್ ಗೆ ನಟಿ ಮಾಲಾಶ್ರೀ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಎರಡು ದಿನ ಅವರಿಂದ ಶೂಟಿಂಗ್ ತಡವಾಗಿದೆ. ಅದರಿಂದ ನಿರ್ಮಾಪಕರಿಗೆ ನಾಲ್ಕುವರೆ ಲಕ್ಷ ನಷ್ಟವಾಗಿದೆ'' ಅಂತ 'ಉಪ್ಪು ಹುಳಿ ಖಾರ' ಚಿತ್ರದ ನಿರ್ದೇಶಕ ಇಮ್ರಾನ್ ಸರ್ದಾರಿಯಾ ನಿನ್ನೆ ನಿರ್ಮಾಪಕ ಕೆ.ಮಂಜು ಜೊತೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಆದ್ರೆ, ಇಂದು ಪತಿ ನಿರ್ಮಾಪಕ ರಾಮು ಜೊತೆ..
-
ತಮ್ಮ ಬ್ಯಾನರ್ ನ ಯಾವುದೇ ಚಿತ್ರದ ಪ್ರೆಸ್ ಮೀಟ್ ಆಗಲಿ, ಇದುವರೆಗೂ ಪತ್ರಿಕಾ ಹಾಗೂ ಮಾಧ್ಯಮಗಳ ಮುಂದೆ ತುಟಿ ಎರಡು ಮಾಡದ ನಿರ್ಮಾಪಕ ರಾಮು, ಇವತ್ತು ಒಂದು ಗಂಟೆಗೂ ಹೆಚ್ಚು ಕಾಲ ಪತ್ನಿ ಮಾಲಾಶ್ರೀ ಪರ ವಹಿಸಿಕೊಂಡು ಸುದ್ದಿಗೋಷ್ಠಿ ನಡೆಸಿದರು. ನೃತ್ಯ ಸಂಯೋಜಕ ಕಮ್ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಹಾಗೂ ನಿರ್ಮಾಪಕ ಕೆ.ಮಂಜು ವಿರುದ್ಧ ನಿರ್ಮಾಪಕ ರಾಮು
ಸಂಬಂಧಿತ ಸುದ್ದಿ