Celeb News
-
ಅನಾರೋಗ್ಯ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದ ಪತ್ರಕರ್ತ ರವಿ ಬೆಳಗೆರೆ ಮತ್ತೆ ಬಿಗ್ ಬಾಸ್ ಗೆ ವಾಪಸಾಗಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ರವಿ ಬೆಳಗೆರೆ ಅವರು ಬಿಗ್ ಬಾಸ್ ಮನೆಯಿಂದ ವಾಪಸ್ ಬಂದ ಸುದ್ದಿಯನ್ನು 'ಫಿಲ್ಮಿ ಬೀಟ್ ಕನ್ನಡ' ಬ್ರೇಕ್ ಮಾಡಿತ್ತು. EXCLUSIVE: ಮೊದಲ ದಿನವೇ ಭಾರಿ ಹಿನ್ನೆಡೆ; ಬಿಗ್ ಬಾಸ್ ಮನೆಯಿಂದ ಹೊರಬಂದ ಬೆಳಗೆರೆ
-
ಪತ್ರಕರ್ತ ರವಿಬೆಳಗೆರೆ ಬರೆದಿರುವ 'ರಾಜ್ ಲೀಲಾ ವಿನೋದ' ಪುಸ್ತಕದ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಯಾಕಂದ್ರೆ, ಈ ಪುಸ್ತಕದಲ್ಲಿ ಡಾ.ರಾಜ್ ಕುಮಾರ್ ಹಾಗೂ ನಟಿ ಲೀಲಾವತಿ ಅವರ ನಡುವಿನ ಸಂಬಂಧಗಳ ಸುತ್ತ ಬರೆಯಲಾಗಿದೆ. ಹೀಗಾಗಿ, ಪುಸ್ತಕವನ್ನ ಓದಿದ ಜನಸಾಮಾನ್ಯರಿಗೆ ಹಾಗೂ ಅಭಿಮಾನಿಗಳಿಗೆ ಹಲವಾರು ಪ್ರಶ್ನೆಗಳು ಉದ್ಭವ ಆಗಿದೆ. 'ರಾಜ್ ಲೀಲಾ ವಿನೋದ'..
-
'ರಮೇಶ್ ಸರ್ ಮೈಕ್ ಬ್ಯಾಟರಿ ವೀಕ್ ಆಗಿದೆ, ಬೇಗ ಬ್ಯಾಟರಿ ಚೇಂಚ್ ಮಾಡು..' ಅಂತ ಪ್ರೊಡಕ್ಷನ್ ಹುಡುಗರು ಹೇಳ್ತಿದ್ದ ಹಾಗೆ ಒಂದು ಕ್ಷಣ ರಮೇಶ್ ಅರವಿಂದ್ ಅವರೇ ಅವಾಕ್ಕಾದರಂತೆ, 'ಅಲ್ಲಾ ನಾನು ಬ್ಯಾಟರಿ ಖಾಲಿಯಾಗುವಷ್ಟು ಮಾತಾಡಿದ್ನಾ' ಅಂತ ಕಣ್ ಬಾಯ್ ಬಿಟ್ಟರಂತೆ. ಹೌದು ಏನಪ್ಪಾ ಇದು ಅಂತ ಅನ್ಕೊಂಡ್ರಾ?, ಇದೆಲ್ಲಾ ಸ್ವಾರಸ್ಯಕರ ಘಟನೆ ನಡೆದಿದ್ದು, 'ವೀಕೆಂಡ್ ವಿತ್
ಸಂಬಂಧಿತ ಸುದ್ದಿ